Breaking News

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ ಕೊಪ್ಪಳ ಜಿಲ್ಲಾಧ್ಯಕ್ಷ ಸಂಗಮೇಶ್ ಚ ಗುರಿಕಾರ

ಶ್ರೀ ಸಂಗಮೇಶ ಚ ಗುರಿಕಾರ. ಜಿಲ್ಲಾಅಧ್ಯಕ್ಷರು ನವ ಕರ್ನಾಟಕ ಸೈನ್ಯ ಕೊಪ್ಪಳ/ಹಾಗೂ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಬ್ಬರಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಸಂಘಟನೆಯ ಕಾರ್ಯಕರ್ತರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗ. ಪೊನ್ ನಂಬರ್ : 9741375139

ಸಮಸ್ತ ನಾಡಿನ ಜನತೆಗೆ ನವ ಕರ್ನಾಟಕ ಸೈನ್ಯದಿಂದ ವಿನಂತಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬವನ್ನು ನಾವೆಲ್ಲರೂ ಅತಿ ವಿಜ್ರಮಂ ಮನೆಯಿಂದ ಆಚರಿಸೋನ ಆದರೆ ಎಲ್ಲರೂ ಪ್ರತಿ ಮನೆಯಲ್ಲಿ ಮಣ್ಣಿನ ಗಣಪತಿಗಳನ್ನು ಸ್ಥಾಪಿಸುಸಲು ಪ್ರತಿಜ್ಞೆ ಮಾಡೋಣ ಇದರಿಂದ ಪರಿಸರ ಸ್ನೇಹಿ ಗಣಪತಿ ಇಡುವುದರಿಂದ ಇತರರಿಗೆ ಮಾದರಿ ಆಗೋನ ಮಕ್ಕಳ ಕೈಯಲ್ಲಿ ಪಟಾಕಿಗಳನ್ನು ಕೊಡದೆ ನಾವೆ ದೂರದಿಂದ ಹಚ್ಚಿ ಮಕ್ಕಳ ನಗುವಿಗೆ ಕಾರಣರಟಗೋಣ ಎಂದು ಹೇಳಿ ತಮ್ಮೆಲ್ಲರಿಗೂ ಮತ್ತೊಮ್ಮೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಎಲ್ಲರೂ ಅತೀ ಜಾಗೃತಿಯಿಂದ ಹಬ್ಬವನ್ನು ಆಚರಿಸಿ

About vijay_shankar

Check Also

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಯಮನಪ್ಪ ನಾಗರಾಳ

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಯಮನಪ್ಪ ನಾಗರಾಳ

ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮದೇವಿ ಜಾತ್ರಾ ಮಹೋತ್ಸ ಹಾಗೂ ಉಡಿ ತುಂಬುವ ಧಾರ್ಮಿಕ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.