Breaking News

Recent Posts

ಹಿರೇಮಾಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ SDMC ಕಮಿಟಿ ಉಪಾಧ್ಯಕ್ಷರಾಗಿ ಶಿವಾನಂದ ಕಟ್ಟಿಮನಿ ಆಯ್ಕೆ

ಹಿರೇಮಾಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ SDMC ಕಮಿಟಿ  ಉಪಾಧ್ಯಕ್ಷರಾಗಿ ಶಿವಾನಂದ ಕಟ್ಟಿಮನಿ  ಆಯ್ಕೆ

ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಎಸ,ಡಿ,ಎಂ,ಸಿ,ಕಮಿಟಿಯ ಆಡಳಿಡ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಶಾರದಾ ಚಂದಪ್ಪ ಪೂಜಾರಿ, ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯುವ ನಾಯಕರು,ದಲಿತ ಸಮೂದಾಯದ ಮುಖಂಡರಾದ ಶ್ರೀ ಶಿವಾನಂದ ಕಟ್ಟಿಮನಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಮನಗೌಡ ಬಾಳನಗೌಡ ಪಾಟೀಲ, ಶ್ರೀ ಶಂಕ್ರಪ್ಪ ಮೇಟಿ, ಶ್ರೀ ರಮೇಶ ಚಿತ್ತರಗಿ, ಶ್ರೀ ಆನಂದ ಜೀ …

Read More »

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

Read More »

ಸೂಳೇಭಾವಿ ಗ್ರಾಮದಲ್ಲಿ ಇಂದು ಗೃಹ ರಕ್ಷಕದಳ ಕಾರ್ಯಾಲಯ ಉದ್ಘಾಟನೆ ಮಾಡಿದ PSI ಜ್ಯೋತಿ ವಾಲಿಕಾರ

ಸೂಳೇಭಾವಿ ಗ್ರಾಮದಲ್ಲಿ  ಇಂದು ಗೃಹ ರಕ್ಷಕದಳ ಕಾರ್ಯಾಲಯ ಉದ್ಘಾಟನೆ ಮಾಡಿದ PSI ಜ್ಯೋತಿ ವಾಲಿಕಾರ

ಅಮೀನಗಡ : ಅಮೀನಗಡ : ಗೃಹ ರಕ್ಷಕದಳ ಹಾಗೂ ಪೊಲೀಸ್ ಇಲಾಖೆ ಒಂದೇ ಮುಖದ ಎರಡು ನಾಣ್ಯ , ಇದ್ದ ಹಾಗೆ ಪೊಲೀಸ್ ಹಾಗೂ ಗೃಹರಕ್ಷಕರು ನಾವು ಈ ಸಮಾಜದ ಶಾಂತಿ ಪಾಲನೆಗಾಗಿ ಒಂದೊಂದು ಸಲ ನಮಗಿಂತ ಹೆಚ್ಚಿನ ಕೆಲಸ ಮಾಡುತ್ತಿರಿ ಮೊನ್ನೆ ದಿನ ನಮ್ನ ಠಾಣೆಗೆ ಐಜಿ ಸಾಹೇಬರು ಬಂದಾಗ ನಮ್ಮ ಠಾಣೆಯ ಹೊರಾಂಗಣ ಗಾರ್ಡನ್ ಹಾಗೂ ಮೈದಾನ ,ಮತ್ತು ಠಾಣೆಯಲ್ಲಿ ಶಿಸ್ತು ಕಾಯ್ದುಕೊಂಡ ಕಾರಣ ಉತ್ತಮ ಪ್ರಶೌಂಸೆ …

Read More »