Breaking News

Recent Posts

ಯಮನೂರ ಹುಲ್ಯಾಳ ಇವರಿಂದ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನ್ಮ ದಿನದ ಶುಭಾಶಯಗಳು

ಯಮನೂರ ಹುಲ್ಯಾಳ ಇವರಿಂದ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನ್ಮ ದಿನದ ಶುಭಾಶಯಗಳು

ಬಾಗಲಕೋಟೆ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಯುವಕ ಯಮನೂರ ಹುಲ್ಯಾಳ ಇವರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ ಇಂದು ಇವರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರಿದರು. ದಲಿತ ಅಹಿಂದ ಸಮಾಜದ ನಾಯಕ ಈ ರಾಜ್ಯ ಕಂಡ ಅತ್ಯುತ್ತಮ ನಾಯಕ ಸನ್ಮಾನ್ಯ ಸಿದ್ದರಾಮಯ್ಯನವರು ಬಡವರ ಬಂಧು, ದೀನ ದಲಿತರ ಮುತ್ಸದ್ದಿ ನಾಯಕ ಇವರಿಗೆ ಆ ಭಗವಂತ ಹೆಚ್ಚಿನ ಆಯುಷ್ಯ,ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ. ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿ …

Read More »

ಅಮೀನಗಡ ನಗರದಲ್ಲಿ ಸುಫರ್ ಕಾಫ್ ಪೋಲಿಸ್ ಅಧಿಕಾರಿ ASI ಯಂಕಣಗೌಡ ಪಾಟೀಲ್ !ಅವರ ಕರ್ತವ್ಯ ನಿಷ್ಠೆಗೆ ಒಂದು ಸಲಾಂ!!

ಅಮೀನಗಡ ನಗರದಲ್ಲಿ ಸುಫರ್ ಕಾಫ್ ಪೋಲಿಸ್ ಅಧಿಕಾರಿ ASI ಯಂಕಣಗೌಡ ಪಾಟೀಲ್ !ಅವರ ಕರ್ತವ್ಯ ನಿಷ್ಠೆಗೆ ಒಂದು ಸಲಾಂ!!

ಅಮೀನಗಡ : ಸಾಮಾಜಿಕ ರಂಗದಲ್ಲಿ ಒಂದು ಸಮಾಜ ಸುಭದ್ರವಾಗಿ ಶಾಂತಿಯುತವಾಗಿ ಮುನ್ನಡೆಯಲು ಒಬ್ಬ ಶ್ರೇಷ್ಠ ಯೋಧ ನಂತಹ ಖಡಕ್ ಪೋಲಿಸ್ ಅಧಿಕಾರಿ ಇರಬೇಕು. ಆತ ಅಷ್ಟೇ ಸಮಾಜದ ಎಲ್ಲಾ ಜನರೊಂದಿಗೆ ಬೆರೆತು ಭಾವೈಕ್ಯತೆಯಿಂದ ಸಮಾನವಾಗಿ ಸಾಮಾನ್ಯ ಜನರೊಡನೆ ಬೆರೆಯುವ ಮನಸ್ಥಿತಿ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇಂತಹ ಅಧಿಕಾರಿಗಳು ಇಂದು ಬಹಳ ವಿರಳವಾಗಿದೆ. ಯಾಕೆಂದರೆ ಪೋಲಿಸ್ ಇಲಾಖೆ ಬಗ್ಗೆ ಇಂದಿನ ಜನರ ಮನಸ್ಥಿತಿ ಅಷ್ಟೊಂದು ಚನ್ನಾಗಿ ಇಲ್ಲ. ಠಾಣೆಗೆ ಹೋದ್ರೆ ಬರಿ …

Read More »

ಎಮ್,ಎಸ್ ಡೌಲಪರ್ಸ್ ಕಂಪನಿ ಎಮ್,ಡಿ ಮಹಾಲಿಂಗರಾಯನ ಮತ್ತೊಂದು ದಶವತಾರವೇ ಎಮ್,ಎಸ್ ಸ್ಮಾರ್ಟ್ ಏನಿದು? 600 ರೂಪಾಯಿ ಹೊಸ ಪ್ಲಾನ್ ?

ಎಮ್,ಎಸ್ ಡೌಲಪರ್ಸ್ ಕಂಪನಿ ಎಮ್,ಡಿ ಮಹಾಲಿಂಗರಾಯನ ಮತ್ತೊಂದು ದಶವತಾರವೇ ಎಮ್,ಎಸ್ ಸ್ಮಾರ್ಟ್ ಏನಿದು? 600 ರೂಪಾಯಿ ಹೊಸ ಪ್ಲಾನ್ ?

ಬಾಗಲಕೋಟೆ: ಜಿಲೆಯಲ್ಲಿ ಮಹಾಲಿಂಗಯಾಯ ನಿಧಿ ಲಿಮಿಟೆಡ್ ಪೈನಾನ್ಸ್ ಹಾಗೂ ಎಮ್,ಎಸ್ ಡೌಲಪರ್ಸ್, ಹಾಗೂ ಮಾಲಿಂಗರಾಯ ಪೈನಾನ್ಸ್, ಹೀಗೆ ವಿವಿಧ ಹೆಸರುಗಳಿಂದ ರಾಜ್ಯದಲ್ಲಿ ಚೈನ್ ಸಿಸ್ಟಮ್ ರೀತಿಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ರೂಪದಲ್ಲಿ ತಮಗೆ ಲಾಭ ನೀಡುವುದಾಗಿ ಈ ಕಂಪನಿಯ ಸಂಸ್ಥಾಪಕ ಹಾಗೂ ಎಮ್,ಡಿ, ಮಹಾಳಿಂಗರಾಯ ಇವರು ಜನರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ಇನ್ನೊಂದು ವಿಚಿತ್ರ ಎಂದರೆ ಈ ಮಹಾಲಿಂಗರಾಯ ನಿಧಿ ಲಿಮಿಟೆಡ್‌ ಪೈನಾನ್ಸ್ 19/02/2024 ರಲ್ಲಿ ಪ್ರಾರಂಭವಾಗಿ ಕೇವಲ 3 …

Read More »