Breaking News

Recent Posts

ಗದಗ ಜಿಲ್ಲಾ ಗದಗ ತಾಲೂಕಿನ ಅಸುಂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ರಾಗಿ ರೇಖಾ ಆಯ್ಕೆ

ಗದಗ:      ಅಸುಂಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಖಾ ತಿಮ್ಮನಗೌಡ ಅವರು ಇಂದು ಆಯ್ಕೆಮಾಡಲಾಯಿತು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ಪ್ರಮುಖರು ನೂತನ ಅಧ್ಯಕ್ಷರಿಗೆ  ಅಭಿನಂದನೆ ಸಲ್ಲಿಸಿದರು,ಈ ಸಂದರ್ಭದಲ್ಲಿ ಶ್ರೀ ಸೋಮರೆಡ್ಡಿ ರಾಮೆನಹಳ್ಳಿ,ಶ್ರೀ ರಾಘವೇಂದ್ರ ಹುಲಕೋಟಿ,ಶ್ರೀ ಖಾಜುದ್ದಿನ್ ಓಲೇಕಾರ, ಶ್ರೀ ಪ್ರಕಾಶ ದೇಸಾಯಿ,ಸರ್ವ ಸದಸ್ಯರು  ಮುಂತಾದವರು ಉಪಸ್ಥಿತಿ ಇದ್ದರು.

Read More »

ನಾಡಿನ‌ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಹನಮಗೌಡ ಪರಮಗೌಡ ಪೋ: ಪಾಟೀಲ ಇವರಿಂದ : ಅಂಟರಠಾಣಾ

ಶ್ರೀ ಹನಮಗೌಡ ಪರನಗೌಡ ಪೊ,ಪಾಟೀಲ, ಗ್ರಾಂ,ಪ,ಸದಸ್ಯರು, ಅಂಟರಠಾಣಾ,ಇವರಿಂದ ನಾಡಿನ ಸಮಸ್ತ ಜನತೆ ಹಾಗೂ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೆ ,ಪಂಚಾಯತ ಸಿಬ್ಬಂದಿ ವರ್ಗದವರಿಗೆ ಈ ಬರುವ ೨೦೨೨ನೇ ಸಾಲಿನ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಕುಷ್ಟಗಿ ತಾಲೂಕಿನ ಅಂಟರಠಾಣಾ ಗ್ರಾಮ ಪಂಚಾಯತಿ ಸದಸ್ಯನಾದ ನಾನು ಕಳೆದ ಒಂದು ವರ್ಷದಲ್ಲಿ ಗ್ರಾಮದಲ್ಲಿ ಉತ್ತಮ ಕಾಮಗಾರಿ,ಅನೇಕ ಜನಪರ ಕಾಮಗಾರಿಗಳನ್ನು ಮಾಡಿಸಿದ್ದೇನೆ. ಮಾನ್ಯ ಶಾಸಕರು ನಮ್ಮ ಗ್ರಾಮಕ್ಕೆ ೭ ಶಾಲಾ ಕಟ್ಟಡ ಮಂಜೂರು ಮಾಡಿದ್ದು …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶಿವುಕುಮಾರ ಜಾಕಿಹಾಳ

ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಜಾಲಿಹಾಳ ಪೆಟ್ರೋಲಿಯಂ ಬಂಕಿನ ವಿಹಂಗಮ ನೋಟ ಕುಮಾರ : ಶಿವುಕುಮಾರ ಕೆ ಜಾಲಿಹಾಳ ಮಾಲೀಕರು,ಜಾಲಿಹಾಳ ಪೆಟ್ರೋಲಿಯಂ ಹುಲಗೇರಿ, ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಈ ಬರುವ ೨೦೨೨ ನಾಡಿನ ಎಲ್ಲಾ ಜನತೆಯ ಕತ್ತಲನ್ನು ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಭಾರತ್ ಪೆಟ್ರೋಲಿಯಂ & ಜಾಲಿಹಾಳ ಪೆಟ್ರೋಲಿಯಂ ವತಿಯಿಂದ ಶುಭಾಶಯ ಕೋರುತ್ತೇವೆ. …

Read More »