Breaking News

Recent Posts

ಕರ್ನಾಟಕ ಪತ್ರಕರ್ತರ ಸಂಘದಿಂದ ಕನ್ನಡ ರಾಜೊತ್ಸವದ ಅಂಗವಾಗಿ ಸಂಗಪ್ಪ ಬಸಪ್ಪ ಕನಕನ್ನವರಿಗೆ ಅತ್ಯುತ್ತಮ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಬಾಗಲಕೋಟೆ: ಹುನಗುಂದ ತಾಲೂಕಿನ ಗಂಜಿಹಾಳ ಸಮೀಪದ ಹಿರೇಮಳಗಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸಂಗಪ್ಪ ಬಸಪ್ಪ ಕನಕನ್ನವರ ಅವರಿಗೆ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೇಟೆ ಹಾಗೂ BB News ಸುದ್ದಿವಾಹಿನಿ ಸಹಯೋಗದೊಂದಿಗೆ ಕನ್ನಡ ರಾಜೋತ್ಸವದ ಅಂಗವಾಗಿ ಸಂಗಪ್ಪನವರಿಗೆ ” ಅತ್ಯುತ್ತಮ ಸಮಾಜ ಸೇವಾ ರತ್ಬ ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಈ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ಶಾಸಕ ದೊಡ್ಡನಗೌಡ ಜಿ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಮುತ್ತಣ್ಣ ಮಹಾಂತಪ್ಪ ಕಂಠಿ & ಗೋಪಾಲ ಪವಾರ ಇವರಿಂದ

ಶ್ರೀ ಮುತ್ತಣ್ಣ ಮಹಾಂತಪ್ಪ ಕಂಠಿ ಕಿರಾಣಿ ವ್ಯಾಪಾರಸ್ಥರು ಹಾಗೂ ಸಮಾಜ ಸೇವಕು ಗುಡೂರು sc ಗ್ರಾಮ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀ ಗೋಪಾಲ ವೆಂಕಟೇಶ ಪವಾರ ಹಾಗೂ ರಮೇಶ ವಿ ಪವಾರ ಹಾಗೂ ಶ್ರೀ ಶಾರದಾ ಭಾಂಡೆ ಅಂಗಡಿ ಮಾಲೀಕರು ಗುಡೂರು sc ಇವರಿಂದ ನಮ್ಮ ಎಲ್ಲಾ ಗ್ರಾಹಕರಿಗೆ ದೀಪಾವಳಿ ಹಬ್ನದ ಹಾರ್ದಿಕ ಶುಭಾಶಯಗಳು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಹೂವಿನಹಳ್ಳಿ ಗ್ರಾಮ ಪಂ, ಅಧ್ಯಕ್ಷರು & ಸರ್ವ ಸದಸ್ಯರಿಂದ

ಶ್ರೀಮತಿ ಯಲ್ಲವ್ವ ಹನಮಪ್ಪ ವಾಲ್ಮೀಕಿ ಅಧ್ಯಕ್ಷರು ಗ್ರಾಮ ಪಂಚಾಯತಿ ಹೂವಿನಹಳ್ಳಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಸಿಬ್ಬಂದಿ ವರ್ಗದವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀಮತಿ ಗೌರಮ್ಮ ಹನಮಂತ ಮುಳ್ಳೂರು ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಹೂವಿನ ಹಳ್ಳಿ, ಇವರಿಂದ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀ ಮಹಾಂತೇಶ ಗೋಡಿ ಅಭಿವೃದ್ಧಿ ಅಧಿಕಾರಿಗಳು ಗ್ರಾ,ಪ,ಹೂವಿನಹಳ್ಳಿ ಹೂವಿನಹಳ್ಳಿ …

Read More »