Breaking News

Recent Posts

ಕೂಡಲಸಂಗಮ ದೇವಸ್ಥಾನ ಜಲಾವೃತ ಇಂದಿನಿಂದ ದರ್ಶನ ಬಂದ್

ಕೂಡಲಸಂಗಮ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಈಗ ತನ್ನಗಾಗಿದೆ ಆದರೆ ಹಳ್ಳಕೊಳ್ಳಗಳಿಂದ ಹಿಡಿದು ನದಿಗಳು ತುಂಬಿ ಹರಿಯುತ್ತಿವೆ,ಆಲಮಟ್ಟಿ ಜಲಾಶಯದಿಂದ ೪,ಲಕ್ಷ ಕ್ಯೊಶಕ್ಸ್ ನೀರು ಬಿಟ್ಟಿರುವುದರಿಂದ ಇಂದು ಸುಕ್ಷೇತ್ರ ಕೂಡಲಸಂಗಮ ದೇವಾಲಯದ ಗರ್ಭಗುಡಿ ಒಳಗಡೆ ನೀರು ಹೊಕ್ಕಿದ್ದು ಇಂದು ಬೆಳಗಿನ ಜಾವ ೧೦:೧೫ ಕ್ಕೆ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಮುಂಜಾಗ್ರತೆಯ ಸಲುವಾಗಿ ಕೂಡಲಸಂಗಮದ ಪ್ರಧಿಕಾರದ ಆಯುಕ್ತರಾದ ಶ್ರೀ ರಘ A E ಅವರು ದೇವಸ್ಥಾನ ಬಂದ್ ಮಾಡಿದ್ದಾರೆ,ಭಕ್ತರಿಗೆ ಯಾರಿಗೂ ಅವಕಾಶ ಇಲ್ಲ ನದಿ …

Read More »

SRN ಫೌಂಡೇಶನ್ ವತಿಯಿಂದ ಘಟ್ಟಿಗನೂರು ಗ್ರಾಮದ ಕರೋನಾ ವಾರಿಯರ್ ಗಳಿಗೆ ದಿನಸಿ ಕಿಟ್ ವಿತರಣೆ

ಹುನಗುಂದ : ತಾಲ್ಲೂಕಿನ ಬಿಂಜವಾಡಗಿ ಗ್ರಾಮ ಪಂಚಾಯತಿ ವ್ಯಾಪ್ತಿ ಒಳಪಡುವ ಘಟ್ಟಿಗನೂರು ಗ್ರಾಮದಲ್ಲಿ ಇಂದು ಕರೋನಾ ವಾರಿಯರ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಕಿರಾಣಿ ದಿನಸಿ ಕಿಟ್ ವಿತರಣೆಯನ್ನು SRNE ಫೌಂಡೇಶನ್ ವತಿಯಿಂದ ನೀಡಲಾಯಿತು, ಕರೋನಾ ೨ನೇ ಅಲೆಯನ್ನು ತಾವು ಸಾರ್ವಜನಿಕ ಪ್ರಾಣ ರಕ್ಷಣೆ ಹಾಗೂ ಜನ ಜಾಗೃತಿ ಮೂಡಿಸುವಲ್ಲಿ ತಮ್ಮ ಪ್ರಾಣದ ಹಂಗು ತೋರೆದು ತಾವು ಕಾರ್ಯ ನಿರ್ವಹಿಸಿರಿ ತಮ್ಮ ಸೇವೆ ಈ ಸಮಾಜಕ್ಕೆ ಮುಂದೆನೂ ಕೂಡ ಬಹಳ ಅವಶ್ಯಕ …

Read More »

ಕೊರೊನಾ ರೆಡ್ ಲಿಸ್ಟ್‌ನಲ್ಲಿನ ದೇಶಕ್ಕೆ ಭೇಟಿ ನೀಡಿದರೆ 3 ವರ್ಷಗಳ ಪ್ರಯಾಣ ನಿಷೇಧ!

ಭಾರತ ಸೇರಿದಂತೆ ಕೊರೊನಾ ರೆಡ್ ಲಿಸ್ಟ್‌ನಲ್ಲಿನ ದೇಶಗಳಿಗೆ ಭೇಟಿ ನೀಡುವ ತನ್ನ ದೇಶದ ನಾಗರಿಕರಿಗೆ ಸೌದಿ ಅರೇಬಿಯಾ ಮೂರು ವರ್ಷಗಳ ಪ್ರಯಾಣ ನಿಷೇಧ ಮತ್ತು ಭಾರಿ ದಂಡ ವಿಧಿಸಿ ಆದೇಶಿಸಿದೆ. “ನಿಷೇಧಿತ ದೇಶಗಳಿಗೆ ಪ್ರಯಾಣಿಸುವುದು ಕೊರೊನಾ ಸಂಬಂಧಿತ ಪ್ರಯಾಣ ನಿರ್ಬಂಧಗಳು ಮತ್ತು ಸೌದಿ ಅರೇಬಿಯಾ ಹೊಸದಾಗಿ ನೀಡಿರುವ ಸೂಚನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಸರ್ಕಾರಿ ಸಂಸ್ಥೆ ಸೌದಿ ಪ್ರೆಸ್ ಏಜೆನ್ಸಿ (ಎಸ್‌ಪಿಎ) ವರದಿಯನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. …

Read More »