

ಸನ್ಮಾನ್ಯ ಶ್ರೀ ಗದಗಯ್ಯ ನಂಜಯ್ಯನಮಠ. ಅಧ್ಯಕ್ಷರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶೂಲೇಭಾವಿ, ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಗಳ ಬೆಳನ ಹಬ್ಬ ಈ ದೀಪಾವಳಿಯು ಸಮಸ್ತ ನಾಡಿನಲ್ಲಿರುವ ಎಲ್ಲರ ಮನೆ ಬೆಳಗಲಿ ಅವರ ಕತ್ತಲೆಯನ್ನು ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಿಲಿ ಆ ಮಹಾಲಕ್ಷೀಯ ಕೃಪಾ ಆರ್ಶಿವಾದ ಎಲ್ಲರ ಮೇಲೆ ಇರಲಿ ಎಲ್ಲಾ ನಮ್ಮ ನಾಡಿನ ರೈತರ ಬದುಕು ಹಸನಾಗಲಿ, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗದಗಯ್ಯ ನಂಜಯ್ಯನಮಠ “. ಸರ್ವನನೋ ಸುಖೀನೊಭವಂತು.”

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News