Breaking News

Recent Posts

ಅಮೀನಗಡ ನಗರದಲ್ಲಿ ಸುಫರ್ ಕಾಫ್ ಪೋಲಿಸ್ ಅಧಿಕಾರಿ ASI ಯಂಕಣಗೌಡ ಪಾಟೀಲ್ !ಅವರ ಕರ್ತವ್ಯ ನಿಷ್ಠೆಗೆ ಒಂದು ಸಲಾಂ!!

ಅಮೀನಗಡ ನಗರದಲ್ಲಿ ಸುಫರ್ ಕಾಫ್ ಪೋಲಿಸ್ ಅಧಿಕಾರಿ ASI ಯಂಕಣಗೌಡ ಪಾಟೀಲ್ !ಅವರ ಕರ್ತವ್ಯ ನಿಷ್ಠೆಗೆ ಒಂದು ಸಲಾಂ!!

ಅಮೀನಗಡ : ಸಾಮಾಜಿಕ ರಂಗದಲ್ಲಿ ಒಂದು ಸಮಾಜ ಸುಭದ್ರವಾಗಿ ಶಾಂತಿಯುತವಾಗಿ ಮುನ್ನಡೆಯಲು ಒಬ್ಬ ಶ್ರೇಷ್ಠ ಯೋಧ ನಂತಹ ಖಡಕ್ ಪೋಲಿಸ್ ಅಧಿಕಾರಿ ಇರಬೇಕು. ಆತ ಅಷ್ಟೇ ಸಮಾಜದ ಎಲ್ಲಾ ಜನರೊಂದಿಗೆ ಬೆರೆತು ಭಾವೈಕ್ಯತೆಯಿಂದ ಸಮಾನವಾಗಿ ಸಾಮಾನ್ಯ ಜನರೊಡನೆ ಬೆರೆಯುವ ಮನಸ್ಥಿತಿ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇಂತಹ ಅಧಿಕಾರಿಗಳು ಇಂದು ಬಹಳ ವಿರಳವಾಗಿದೆ. ಯಾಕೆಂದರೆ ಪೋಲಿಸ್ ಇಲಾಖೆ ಬಗ್ಗೆ ಇಂದಿನ ಜನರ ಮನಸ್ಥಿತಿ ಅಷ್ಟೊಂದು ಚನ್ನಾಗಿ ಇಲ್ಲ. ಠಾಣೆಗೆ ಹೋದ್ರೆ ಬರಿ …

Read More »

ಎಮ್,ಎಸ್ ಡೌಲಪರ್ಸ್ ಕಂಪನಿ ಎಮ್,ಡಿ ಮಹಾಲಿಂಗರಾಯನ ಮತ್ತೊಂದು ದಶವತಾರವೇ ಎಮ್,ಎಸ್ ಸ್ಮಾರ್ಟ್ ಏನಿದು? 600 ರೂಪಾಯಿ ಹೊಸ ಪ್ಲಾನ್ ?

ಎಮ್,ಎಸ್ ಡೌಲಪರ್ಸ್ ಕಂಪನಿ ಎಮ್,ಡಿ ಮಹಾಲಿಂಗರಾಯನ ಮತ್ತೊಂದು ದಶವತಾರವೇ ಎಮ್,ಎಸ್ ಸ್ಮಾರ್ಟ್ ಏನಿದು? 600 ರೂಪಾಯಿ ಹೊಸ ಪ್ಲಾನ್ ?

ಬಾಗಲಕೋಟೆ: ಜಿಲೆಯಲ್ಲಿ ಮಹಾಲಿಂಗಯಾಯ ನಿಧಿ ಲಿಮಿಟೆಡ್ ಪೈನಾನ್ಸ್ ಹಾಗೂ ಎಮ್,ಎಸ್ ಡೌಲಪರ್ಸ್, ಹಾಗೂ ಮಾಲಿಂಗರಾಯ ಪೈನಾನ್ಸ್, ಹೀಗೆ ವಿವಿಧ ಹೆಸರುಗಳಿಂದ ರಾಜ್ಯದಲ್ಲಿ ಚೈನ್ ಸಿಸ್ಟಮ್ ರೀತಿಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ರೂಪದಲ್ಲಿ ತಮಗೆ ಲಾಭ ನೀಡುವುದಾಗಿ ಈ ಕಂಪನಿಯ ಸಂಸ್ಥಾಪಕ ಹಾಗೂ ಎಮ್,ಡಿ, ಮಹಾಳಿಂಗರಾಯ ಇವರು ಜನರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ಇನ್ನೊಂದು ವಿಚಿತ್ರ ಎಂದರೆ ಈ ಮಹಾಲಿಂಗರಾಯ ನಿಧಿ ಲಿಮಿಟೆಡ್‌ ಪೈನಾನ್ಸ್ 19/02/2024 ರಲ್ಲಿ ಪ್ರಾರಂಭವಾಗಿ ಕೇವಲ 3 …

Read More »

ಚಂದ್ರಶೇಖರ ರಾಠೋಡ ಇವರಿಂದ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ ರಾಠೋಡ ಇವರಿಂದ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು

ಶ್ರೀ ಚಂದ್ರಶೇಖರ ರಾಠೋಡ ಅಮೀನಗಡ ನಗರದ ಎಸ್,ಸಿ ಮೊರ್ಚಾ ಘಟಕದ ಉಪಾಧ್ಯಕ್ಷರು, ಇವರಿಂದ ನಾಡಿಡ ಸಮಸ್ತ ಗುರು ವೃಂದಕ್ಕೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು, {“ಸಮಸ್ತ ವಿಧ್ಯಾರ್ಥಿಗಳಿಗೆ ನನ್ನ ಮನವಿ ಇಂದಿನ ದಿನಮಾನದಲ್ಲಿ ಹಲವು ಶಾಲಾ ಕಾಲೇಜುಗಳಲ್ಲಿ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಗುರುಗಳ ಬಗ್ಗೆ ಅಭಿಮಾನ ,ಗೌರವ ಕಡಿಮೆ ಯಾಗುತ್ತಿದೆ, ಪಾಲಕರು ತಮ್ಮ ಮಕ್ಕಳ ಚಲನ ವಲನದ ಕಡೆ ಗಮನ ಹರಿಸಬೇಕು ಅವರಲ್ಲಿ ಉತ್ತಮ ಸಂಸ್ಕಾರ …

Read More »