Breaking News

Recent Posts

ಸೂಳೇಭಾವಿಯ ಶ್ರೀ ಕಾಳಿಕಾಂಬದೇವಿ ಕಾರ್ತಿಕೋತ್ಸವ ಸಂಪನ್ನವಾಗಿ ಜರುಗಿತು

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಇಂದು ಗ್ರಾಮದ ಆರಾಧ್ಯದೈವ ಶ್ರೀ ಕಾಳಿಕಾದೇವಿ ಕಾರ್ತೀಕೋತ್ಸ ಅದ್ದೂರಿಯಾಗಿ ಜರುಗಿತು, ಗ್ರಾಮದ ಎಲ್ಲಾ ಸದ್ಬಕ್ತರು ಹಣತೆಗಳಗೆ . ದೀಪಹಚ್ಚಿ ದೇವಿಗೆ ನಮಿಸಿದರು.ಅರ್ಚಕರಾದ ಪೂಜ್ಯ ಮೌನೇಶ ಅವರು ದೇವಿಗೆ ವಿಶೇಷ ಅಲಂಕಾರ ಹಾಗೂ ಮಹಾ ಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ಮನೋಹರ ಕಮ್ಮಾರ,ಗಣೇಶ ಕಮ್ಮಾರ, ಸಂಗಮೇಶ ಕಮ್ಮಾರ,ಗಂಗಾಧರ ಕಮ್ಮಾರ, ನಾಗೇಶ ಗಂಜಿಹಾಳ ,ಸಂಗಯ್ಯ ಮರಳಯ್ಯಮಠ, …

Read More »

ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಪತ್ರಕರ್ತರಿಗೆ ಉಚಿತ ಬ್ಯಾಗ್ ವಿತರಣೆ

ಅಮೀನಗಡ: ಇಂದು ಅಮೀನಗಡ ನಗರದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಶ್ರೀ ಮಂಜುನಾಥ ಸ್ವಾಮಿ ದೀಪೋತ್ಸವ ನಿಮಿತ್ತವಾಗಿ ಗ್ರಾಮೀಣ ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಅವರ ಕಾರ್ಯಾಲಯದಲ್ಲಿ ಸ್ಥಳೀಯ ಪತ್ರಕರ್ತರರಿಗೆ ಉಚಿತ ಬ್ಯಾಗ್ ನೀಡಿದರು. ಸಾಬೂನು,ಆ್ಯಂಡ್ ವಾಶ್ ಲಿಕ್ವೀಡ್ ,ಟವೇಲ್, ಉದುಬತ್ತಿ, ಇತರೆ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಪತ್ರಕರ್ತರ ಸಮಾಜ ಸೇವೆ ಅನನ್ಯ ಹೀಗಾಗಿ ನಿಮ್ಮೊಂದಿಗೆ ನಾವು ಸದಾ ಇದ್ದೇವೆ ತಮ್ಮೆಲ್ಲರಿಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ …

Read More »

ಸಾರ್ವಜನಿಕ ರಸ್ತೆ ನುಂಗಿ ನೀರು ಕುಡಿದರೂ ಮೌನ ವಹಿಸಿದ ಗ್ರಾಮ ,ಪಂ,ಸದಸ್ಯರು, ಹಾಗೂ ಅಭಿವೃದ್ಧಿ ಅಧಿಕಾರಿಗಳು

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ವಾರ್ಡ ನಂಬರ್ ೪ ರಲ್ಲಿ ಸಾರ್ವಜನಿಕ ರಸ್ತೆ ಮೇಲೆ ಬೋರವೆಲ್ ಹಾಕಿಸಿದ ಶ್ರೀಕಾಂತ ಧೂಪದ ಅವರು ಆಗ ಇದು ಸಂಪೂರ್ಣವಾಗಿ ರಸ್ತೆ ಮೇಲೆ ಇದೆ ಎಂದು ಅನೇಕರು ವಿರೋಧ ಮಾಡಿದರೂ ಸಹ ಉದ್ದಟತನ ಮೆರೆದಿದ್ದರು. ಈಗ ಮನೆ ಬಾರ್ಡಡರ್ ಸುತ್ತಳತೆ ಬಾಂಡ್ರಿ ಪಿಕ್ಸ್ ಮಾಡಿ ಕಂಪೌಂಡ್ ಕಟ್ಟುತ್ತಿದ್ದಾರೆ, ಆಗ ಯಾರ ಮಾತಿಗೂ ಕಿವಿ ಕೊಡದ ಶಿಕ್ಷಕ ಶ್ರೀಕಾಂತ್ ಅವರು ಮಾಡಿದ ತಪ್ಪಿಗೆ …

Read More »