Breaking News

Recent Posts

ಕಿರಣ್ ಬೇಡಿ ಎಂದೆ ಕ್ಯಾತಿ ಪಡೆದ ಹಿರಿಯ ನಟಿ ಮಾಲಾಶ್ರೀ ಅವರಿಂದ “ಸ್ಲಂ ಶ್ರಾವಣಿ” ಪೊಸ್ಟರ್ ಬಿಡುಗಡೆ

ಕಿರಣ್ ಬೇಡಿ ಎಂದೆ ಕ್ಯಾತಿ ಪಡೆದ ಹಿರಿಯ ನಟಿ ಮಾಲಾಶ್ರೀ ಅವರಿಂದ “ಸ್ಲಂ ಶ್ರಾವಣಿ” ಪೊಸ್ಟರ್ ಬಿಡುಗಡೆ

ಬೆಂಗಳೂರ: ಪೂರ್ವಿಕಾಮೃತ ಕ್ರಿಯೇಷನ್ ಬೆಂಗಳೂರ ಅವರ ದ್ವಿತೀಯ ಕಾಣಿಕೆ, ಬಿ.ಪಿ.ಹರಿಹರನ್ ನಿರ್ಮಾಣದ ಯುವ ನಿರ್ದೇಶಕಿ ರಶ್ಮಿ .ಎಸ್ ನಿರ್ದೇಶನದ “ಸ್ಲಂ ಶ್ರಾವಣಿ” ದಿ ಗ್ರೇಟ್ ಚಲನಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ಕನಸಿನ ರಾಣಿ, ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಅವರು ಈ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ತುಂಬಾ ಆಕರ್ಷಕವಾಗಿವೆ. ಈ ಸಿನಿಮಾವನ್ನು ಆದಷ್ಟು ಬೇಗ ನಾನು ನೋಡಬೇಕೆಂದು ಕಾತುರದಿಂದ ಇದ್ದೇನೆ. ಸಿನಿಮಾ ಯಶಸ್ಸು ಗಳಿಸಿ …

Read More »

MS ಡೌಲಪರ್ಸ್ ಕಂಪನಿ MD ಮಾಳಪ್ಪ ಹೇಳಿದ್ದೆಲ್ಲ ಬುರುಡೆ ಹಣ ಹೂಡಿಕೆ ಮಾಡಿದ ಜನರಿಗೆ ಬಿಗ್ಗ್ ಶಾಕ್ ! ಕಾದಿದೆ ವೇಟ್ & ಸಿ

MS ಡೌಲಪರ್ಸ್ ಕಂಪನಿ MD ಮಾಳಪ್ಪ ಹೇಳಿದ್ದೆಲ್ಲ ಬುರುಡೆ ಹಣ ಹೂಡಿಕೆ  ಮಾಡಿದ ಜನರಿಗೆ ಬಿಗ್ಗ್ ಶಾಕ್ ! ಕಾದಿದೆ ವೇಟ್ & ಸಿ

ಸುರಪುರ : ತಾಲೂಕಿನಲ್ಲಿ ಎಮ್ ಎಸ್ ಡೌಲಪರ್ಸ್ ಕಂಪನಿ MD ಮಹಾಲಿಂಗರಾಯ ಅವರು ರಾಜ್ಯದಲ್ಲಿ ತಾಂಡವ ಆಡುತ್ತಿರುವ ನಿರುದ್ಯೋಗ ಯುವಕರಿಗೆ, ಆಸಕ್ತಿ ಉಳ್ಳ ಮಹಿಳೆ ಸೇರಿದಂತೆ ಸುಮಾರು 15,000 ಸಾವಿರ ಜನರಿಗೆ ಕೆಲಸ ಕೊಟ್ಟ ಭೂಪ ಮಹಾಲಿಂಗರಾಯ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದವರಾದ ಮಾಳಪ್ಪ ತಂದೆ/ ಭೀಮಣ್ಣ ಉರ್ಫ್ ಮಹಾಲಿಂಗರಾಯ ಎಂದು ಹೇಳಿಕೊಂಡಿರುವ ಈ ಮಹಾಶಯ ಕಳೆದ ಸಂಚಿಕೆಯಲ್ಲಿ ಈ ಕಂಪನಿಯ ಬಗ್ಗೆ ವರದಿ ಪ್ರಕಟಿಸಿದಾಗ ಸುಮಾರು …

Read More »

ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ “ರೇವತಿ ‘I LOVE YOU’ ಎಂದ ಪಿಡಿಓ.. ನಾಲ್ವರ ಮೇಲೆ ಬಿತ್ತು FIR

ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ  “ರೇವತಿ ‘I LOVE YOU’ ಎಂದ ಪಿಡಿಓ.. ನಾಲ್ವರ ಮೇಲೆ ಬಿತ್ತು FIR

ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ I LOVE YOU ಎಂದು ಅಶ್ಲೀಲ ಮೆಸೇಜ್​ ಕಳಿಸಿರೋ ಆರೋಪ ಕೇಳಿ ಬಂದಿದೆ. ರಾಶ್ಚೆರುವು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿಗೆ ಪಿಡಿಓ ಅಶೋಕ್ ಎಂಬುವವರು I LOVE YOU ಎಂದು ಮೆಸೇಜ್​ ಕಳುಹಿಸಿದ್ದಾರೆ. ಈಗಾಗಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಮದುವೆಯಾಗಿದೆ. ಅಲ್ಲದೇ ಪಿಡಿಓ ಆಗಿರೋ ಅಶೋಕ್​ಗೂ ಮದುವೆಯಾಗಿದೆ. ಅಲ್ಲದೇ ಗ್ರಾ. ಪಂ. ಅಧ್ಯಕ್ಷೆ ರೇವತಿಗೆ ಅಶ್ಲೀಲ ಮೆಸೇಜ್ ಹಾಗೂ ಖಾಲಿ ಚೆಕ್​ಗಳಿಗೆ ಸಹಿ ಹಾಕುವಂತೆ ಅಶೋಕ್, …

Read More »