Агнозия данного верховодила может бросить для блокировке всех несвободных аккаунтов. Прилагаются теперешние способу зашифровки для …
Read More »ಸೂಳೇಭಾವಿಯ ಶ್ರೀ ಕಾಳಿಕಾಂಬದೇವಿ ಕಾರ್ತಿಕೋತ್ಸವ ಸಂಪನ್ನವಾಗಿ ಜರುಗಿತು
ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಇಂದು ಗ್ರಾಮದ ಆರಾಧ್ಯದೈವ ಶ್ರೀ ಕಾಳಿಕಾದೇವಿ ಕಾರ್ತೀಕೋತ್ಸ ಅದ್ದೂರಿಯಾಗಿ ಜರುಗಿತು, ಗ್ರಾಮದ ಎಲ್ಲಾ ಸದ್ಬಕ್ತರು ಹಣತೆಗಳಗೆ . ದೀಪಹಚ್ಚಿ ದೇವಿಗೆ ನಮಿಸಿದರು.ಅರ್ಚಕರಾದ ಪೂಜ್ಯ ಮೌನೇಶ ಅವರು ದೇವಿಗೆ ವಿಶೇಷ ಅಲಂಕಾರ ಹಾಗೂ ಮಹಾ ಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ಮನೋಹರ ಕಮ್ಮಾರ,ಗಣೇಶ ಕಮ್ಮಾರ, ಸಂಗಮೇಶ ಕಮ್ಮಾರ,ಗಂಗಾಧರ ಕಮ್ಮಾರ, ನಾಗೇಶ ಗಂಜಿಹಾಳ ,ಸಂಗಯ್ಯ ಮರಳಯ್ಯಮಠ, …
Read More »