Breaking News

Recent Posts

ಗುಡೂರು ಹುಲ್ಲೇಶ್ವರ ದೇವಸ್ಥಾನ ವಕ್ತ್ ಮಂಡಳಿ ಕೈ ವಶ ? ದೇವಸ್ಥಾನದ ಕಾಂಪ್ಲೆಕ್ಸ್ ಕರ್ಮಕಾಂಡ,ಕಣ್ಮುಚ್ಚಿ ಕುಳಿತ ಆಡಳಿತ ಮಂಡಳಿ,,,,,!

ಅಮೀನಗಡ : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಗುಡೂರುsc ಗ್ರಾಮದ ಆರಾಧ್ಯದೈವ ಶ್ರೀ ಹುಲ್ಲೇಶ್ವರ ದೇವಸ್ಥಾನ ಗ್ರಾಮದ ಪ್ರಮುಖ ದೇವಸ್ಥಾನ, ಪ್ರತಿ ವರ್ಷ ಬಹಳ ವಿಶೇಷವಾಗಿ ಇಲ್ಲಿ ಜಾತ್ರೆ ಪ್ರಸಿದ್ದಿ ಪಡೆದಿದೆ. ಗ್ರಾಮದ ಮಾಜಿ,ಜಿಲ್ಲಾ ಪಂಚಾಯತ ಸದಸ್ಯರಾದ ಮಲ್ಲಣ್ಣ ಹುಲಗೇರಿ ಈ ದೇವಸ್ಥಾನದ ಮುಖ್ಯಸ್ಥರಾಗಿ ಇಲ್ಲಿನ ಅಭಿವೃದ್ಧಿ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದರು. ಕಳೆದ ೯ ವರ್ಷಗಳಿಂದ ಈಗ ಹುನಗುಂದ ತಾಲೂಕಿನ ಅಮೀನಗಡ ಕಂದಾಯ ಇಲಾಖೆ ಉಪ ತಹಶಿಲ್ದಾರರ …

Read More »

ಗುಡೂರುsc ಗ್ರಾಮದ ಬಸ್ ನಿಲ್ದಾಣದಲ್ಲಿ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಬೇಸತ್ತ ಜನತೆ, ವಾಹನ ಸಂಚಾರಕ್ಕೆ ಅಡೆತಡೆ,,,,!

ಇದು ಗುಡೂರು ಗ್ರಾಮದ ಇಂದಿನ ವಾಸ್ತವಿಕ ಸ್ಥಿತಿ ಇನ್ನೂ ಶುಕ್ರವಾರ, ಸಂತೆ ಒಂದು ಬೈಕ್ ಕೂಡ ಸರಳವಾಗಿ ಈ ರಸ್ತೆ ದಾಟಲು ಆಗಲ್ಲ ಅಮೀನಗಡ : ಗುಡೂರು sc :ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದಲ್ಲಿ ಬಿದಿ ಬದಿ ವ್ಯಾಪಾರಿಗಳ ಹಣ್ಣು,ಚಹಾ, ಪಾನ್ ,ಹಾಗೂ ಇತರೆ ವ್ಯಾಪಾರಕ್ಕೆ ನಿಲ್ಲಿಸಿದ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಗುಡೂರು ಗ್ರಾಮದಲ್ಲಿ ಸಂಚರಿಸವ ಸರಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ …

Read More »

ಗುಡೂರುsc ಗ್ರಾಮದ ಢಾಬಾಗಳಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಕೊನೆ ಎಂದು? ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಹೊಳೆ ,,,,,,,!

ಗುಡೂರು:ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದ ಸುತ್ತ ಕೆಲೂರು, ಇಲಾಳ ಹಾಗೂ ಕಟಾಪೂರು ಕ್ರಾಸ್ ನಿಂದ ಭೀನಮಗಡ ಗುಡೂರು ಹಾಗೂ ಭೀಮನಗಡ/ ಕಟಾಪೂರ ಮಾರ್ಗದಲ್ಲಿ ಬರುವ ಡಾಭಾ ಹಾಗೂ ಖಾನಾವಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಜೋರಾಗಿ ನಡೆಯುತ್ತಿದೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾದ ಅಧಿಕಾರಿಗಳೇ ಈ ಅಕ್ರಮ ಮಾರಾಟಕ್ಕೆ ಬೆಂಗಾವಲಾಗಿ ನಿಂತಿರುವುದು ಬೇಸರದ ಸಂಗತಿ, ಪ್ರತಿಯೊಬ್ಬರು ಬಹಳ ಸುಲಭವಾಗಿ ಈ ತರ ಒಂದು ಡಾಭಾ ಪ್ರಾರಂಭ ಮಾಡಿ ಅಲ್ಲಿ …

Read More »