Breaking News

Recent Posts

ಚಾಲುಕ್ಯರ ನಾಡು ಬಾದಾಮಿ ನಗರದ ಶ್ರೀಮತಿ ಭಾರತಿ ಎನ್ ಕಾಚಟ್ಟಿ ಇವರಿಂದ ಗೌರಿ ಹಬ್ಬದ ಸಂಭ್ರಮ

ಚಾಲುಕ್ಯರ ನಾಡಲ್ಲಿ ಗೌರಿ ಹುಣ್ಣಿಮೆ ಸಂಭ್ರಮ ಜೊರಾಗಿತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಆನಂದ ನಗರದ ಶ್ರೀ ಗಣೇಶ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೌರಿ ಹುಣ್ಣುಮೆ ನಿಮಿತ್ತವಾಗಿ ಕಾಲೊಣಿಯ ಎಲ್ಲಾ ಮಹಿಳೆಯರು ಸೇರಿ ನಮ್ಮ ಹಿಂದೂ ಭಾರತದ ಕಲೆ, ಹಾಗೂ ಜಾನಪದ ಪರಂಪರೆಯ ಘತಕಾಲದ ಸಂಸ್ಕ್ರತಿಯನ್ನು ಜನಪದ ಸೊಗಡನ್ನು ಇಲ್ಲಿ ನೈಜವಾಗಿ ಕಾಣಬಹುದು, ಹೌದು ಸ್ನೇಹಿತರೆ ಆನಂದ ನಗರದ ಶ್ರೀಮತಿ ಭಾರತಿ ಎನ್ ಕಾಚಟ್ಟಿ, ಹಾಗೂ …

Read More »

ಬಾಗಲಕೋಟೆ ನಗರದಲ್ಲಿ ಭೋವಿ ಗುರು ಕುಟೀರ ,ಸಮಾವೇಶ ಸಿ,ಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆ

ಬಾಗಲಕೋಟೆ : ಬಾಗಲಕೋಟೆ:ನವನಗರದಲ್ಲಿ ಭೋವಿ ಜನಾಂಗದ ಗುರು ಕುಟೀರವನ್ನು ಹಾಗೂ ಶ್ರೀ ಶರಣಬಸವ ಸ್ವಾಮಿಗಳ ಗದ್ದುಗೆ ಶಿಲಾನ್ಯಾಸ ಭೋವಿ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಸಿದ್ದರಾಮೇಶ್ವ ಮಹಾ ಸ್ವಾಮಿಗಳು ನೇರ ನಿಷ್ಠುರ ವಚನಕಾರರು, ಅವರು ನೀಡಿದ ಅನೇಕ ಸಂದೇಶಗಳು ಈ ಸಮಾಜದ ಪ್ರತಿಯೊಬ್ಬರು ಶರಣರ ತತ್ವ ಸಿದ್ದಾಂತಗಳನ್ನು ನಾವು ಅಳವಡಿಸಿಕೊಳ್ಳಬೇಕು, ಶರಣರು ದಯವೇ ಧರ್ಮದ ಮೂಲವಯ್ಯ ಎಂದು ಸಾರಿದರು. ಮನುಷ್ಯರಿಗಾಗಿ ಧರ್ಮ, ಧರ್ಮಕ್ಕಾಗಿ ಮನುಷ್ಯರಲ್ಲ ಎಂದು ನಾವೆಲ್ಲರೂ ಅರ್ಥ …

Read More »