Breaking News

Recent Posts

ನಿಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣ ಮಗಳನ್ನೆ ಒಡೆದು ಕೊಂದ ಪಾಪಿ ತಂದೆ

ನಿಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣ  ಮಗಳನ್ನೆ ಒಡೆದು ಕೊಂದ ಪಾಪಿ ತಂದೆ

ದೂರದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಒಂದು ಮನೆಯೊಳಗೆ NEET ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದಕ್ಕಾಗಿ ಒಂದು ಪುಟ್ಟ ಬಾಲಕಿಯ ಕೊಲೆಯಾಗಿದೆ. ಅಲ್ಲಿ ಅಪ್ಪನ ಕೈಯಿಂದ ಬಿದ್ದ ಬಡಿಗೆಯ ಏಟಿಗೆ ಪ್ರಾಣಬಿಟ್ಟ 17ರ ಮಗು ಸಾಧನಾಳ ಚೀತ್ಕಾರ ಇನ್ನೂ ಮಾರ್ದನಿಸುತ್ತಿರುವ ಹಾಗೆ ಭಾಸವಾಗುತ್ತಿದೆ. ಇಡೀ ದಿನದ ಕೆಲಸ, ಸ್ನೇಹಿತರ ಹರಟೆ ಎಲ್ಲದರ ನಡುವೆ ಈ ಸುದ್ದಿ ಮನಸ್ಸಿನ ಮೂಲೆಯಲ್ಲೆಲ್ಲೋ ಚುಚ್ಚುತ್ತಲೇ ಇದೆ. ನಾವು ಕಟ್ಟುವ ಒಂದೊಂದು ‘ನಾಳೆ’ಗಳೂ ಎಂತಹ ಭಯಾನಕ ರೂಪ …

Read More »

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದ ರವಿ ಸುಭಾಸ ರಾಠೋಡ

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದ ರವಿ ಸುಭಾಸ ರಾಠೋಡ

ಮಾನ್ಯರೇ : ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಾಶಯ ಕೋರುವವರು ಶ್ರೀ ರವಿ ಸುಭಾಸ್ ರಾಠೋಡ ರೀಯಲ್ ಎಸ್ಟೇಟ್ ಉದ್ದೆಮಿದಾರರು, ಹಾಗೂ ಭಾರತೀಯ ಜನತಾ ಪಾರ್ಟಿ ಯುವ ಮುಖಂಡರು ಅಮೀನಗಡ ಇವರಿಂದ ಪೊನ್ ನಂವರ್ : +91 98807 12239 ಯಾರಿಗಾರು ಹೊಸ ಪ್ಲಾಟ್ ಹಾಗೂ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಹೋಲ,ಖಾಲಿ ಪ್ಕಾಟಗಳು ಮಾರಾಟಕ್ಕೆ ಇದ್ರೆ ಅಥವಾ ತಮಗೆ ಬೇಕಾದ್ರೆ ಈ ಮೇಲಿನ ದೂರವಾಣಿ …

Read More »

ಅಮೀನಗಡ ನಗರದ ಯುವ ನಾಯಕ ಫಾಯಾಜ್ ಮಸಳೆ ಇವರಿಂದ ಬಕ್ರೀದ್ ಹಬ್ಬದ ಶುಭಾಶಯಗಳು

ಅಮೀನಗಡ ನಗರದ ಯುವ ನಾಯಕ ಫಾಯಾಜ್ ಮಸಳೆ ಇವರಿಂದ ಬಕ್ರೀದ್ ಹಬ್ಬದ ಶುಭಾಶಯಗಳು

ಅಮೀನಗಡ : ನಗರದ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ಯುವ ಮುಖಂಡರಾದ ಶ್ರೀಯುತ ಫಾಯಾಜ್ ಮಸಳೆ ಇವರಿಂದ ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

Read More »