Breaking News

Recent Posts

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,ಮಹಾಂತೇಶ ಕರಡಿ (ಮುತ್ತಣ್ಣ)

ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಬಸವ ಪೆಟ್ರೋಲಿಯಂ ಹಾಗೂ ಕರಡಿ ಬಂಧುಗಳಿಂದ ನಾಡಿನ ಜನತೆಗೆ ಹಾಗೂ ನಮ್ಮ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಮಾಲೀಕರು: ಮಹಾಂತೇಶ ,ಪರಪ್ಪ ಕರಡಿ (ಮುತ್ತಣ್ಣ) ಹಾಗೂ ಮಾಜಿ ಅಧ್ಯಕ್ಷರು PLD ಬ್ಯಾಂಕ್ ಕುಷ್ಟಗಿ, ಹಾಗೂ ನಿರ್ದೇಶಕರು PKPS,ಹಡಲಗೇರಿ, ಇವರಿಂದ. ಬಸವ ಪೆಟ್ರೋಲಿಯಂ ಹುಲಗೇರಿ, ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಮುತ್ತಣ್ಣ ಕರಡಿ, ಸನ್ಮಾನ್ಯ ದಿನೇಶ ಗುಂಡುರಾವ್ಹ್ ಅವರೊಂದಿಗೆ ಮುತ್ತಣ್ಣ ಕರಡಿ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಶ್ರೀ ಎಮ್,ಎಸ್ ,ಪಾಟೀಲ ಮಾಲೀಕರು ಶ್ರೀ ಪದ್ಮಶ್ರೀ ಇಂಡಿಯನ್ ಪೆಟ್ರೋಲಿಯಂ ಗುಡೂರು sc ಹಾಗೂ ಪ್ರೀಯತಮ್ ,ಎಮ್ ಪಾಟೀಲ್ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಪೊನ್ ; 9916212969. ಇಲಕಲ್ಲ ತಾಲ್ಲೂಕಿನ ಗುಡೂರು ಎಸ್,ಸಿ ಗ್ರಾಮದ ಇಂಡಿಯನ್ ಪೆಟ್ರೋಲಿಯಂ, ಬಂಕ್ ವಿಹಂಗಮ ನೋಟ,

Read More »

PFI ಸಂಘಟನೆ ಮೂಲೆ ಗುಂಪು ಮಾಡಲು ಕೇಂದ್ರ ಸರಕಾರ ಹಾಗೂ RSS ಕೈವಾಡಕ್ಕೆ ರಾಷ್ಟ್ರಪತಿ ಅಂಕೂಶ ಹಾಕಲಿ

ಇಲಕಲ್ಲ: ಭಿನ್ನಮತ ದಮನಕ್ಕೆ ಸರಕಾರ ಈಡಿ ಹಾಗೂ ಇತರ ಏಜೆನ್ಸಿಗಳನ್ನು ಅಸ್ತ್ರವಾಗಿ ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕೆಂದು ಕೋರಿ ಇಂದು ಇಲಕಲ್ಲ ನಗರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಇಂದು ಪ್ರತಿಭಟನೆ ಮಾಡಿದರು. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸರಕಾರವನ್ನು ವಿರೋಧಿಸುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಇತರ ಸರಕಾರಿ ಏಜೆನ್ಸಿಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡುತ್ತಿರುವುದು ಕಂಡು …

Read More »