Breaking News

Recent Posts

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪ,ಪೂ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು,

ಪ,ಪೂ ಶ್ರೀ ಬಸವಜಯ ಮೃತ್ಯುಂಜಯ ಮಹಾ ಸ್ವಾಮಿಗಳು, ಸುಕ್ಷೇತ್ರ ಕೂಡಲಸಂಗಮ. ನೆಗಿಲನ್ನೆ ತಮ್ಮ ಧರ್ಮದಂಡವನ್ನಾಗಿಸಿದ ಪ್ರಥಮ ಪಂಚಮಸಾಲಿ ಪೀಠದ ಧರ್ಮಗುರುಗಳು. ಹಾಗೂ ವಿಶ್ವ ವಿಖ್ಯಾತ ಪಡೆದ ವಿಶ್ವ ಗುರು ಬಸವಣ್ಣನವರ ಸುಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ದರಾಗಿ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಗೆ ಪಾತ್ರರಾದ ಶ್ರೀಗಳ ಕಾರ್ಯ ಶ್ಲಾಘನೀಯ, ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಕತ್ತಲೆ ತುಂಬಿದ ಪ್ರತಿಯೊಬ್ಬರ ಬಾಳಲ್ಲಿ ಈ ದೀಪಗಳ …

Read More »

ಭಾವ ಪೂರ್ಣ ಶ್ರಾದ್ದಾಂಜಲಿ

ದಿ, ರವಿ ದಾನಪ್ಪ ಭೂಯ್ಯಾರ , ಸಾ: ಅಮೀನಗಡ ಇವರು ಇದೇ ಶನಿವಾರ ೧೪ / ೧೧/೨೦೨೦ ಅನಾರೋಗ್ಯದಿಂದ ನಿಧನರಾದರು, ಶಿವಸಿಂಪಗಿ ಸಮಾಜದ ಸಕ್ರಿಯ ಯುವ ನಾಯಕರಾಗಿದ್ದ ರವಿ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಧರ್ಮ ಪತ್ನಿ,ತಂದೆ,ತಾಯಿ ಅಪಾರ ಬಂಧು ವಿತ್ರರನ್ನು ಅಗಲಿದ್ದಾರೆ ಇವರ ಅಗಲಿಕೆಗೆ ಸಮಾಜದ ಮುಖಂಡರಾದ ಶ್ರೀ ಮಹಾಂತೇಶ, ಸಾ,ಐಹೊಳೆ ಶ್ರೀ ಅಂದಪ್ಪ ತಾಳಿಕೋಟೆ, ಮಲ್ಲಣ್ಣ ಬ್ಯಾಳಿ,ಶೇಖನ ಇಲಕಲ್ಲ, ಆರ್,ಕೆ ಗೌಡರ ಮುಂತಾದವರು ಸಂತಾಪ ಸೂಚಿಸಿದರು,

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಸುಭಾಷ್ ತಾಳಿಕೋಟೆ, ಹುನಗುಂದ

ಸನ್ಮಾನ್ಯ ಶ್ರೀ ಸುಭಾಷ್ ತಾಳಿಕೋಟೆ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಹುನಗುಂದ, ಹಾಗೂ ರಾಜಕೀಯ ಹಿರಿಯ ನಾಯಕರು, ಮತ್ತು ಉದ್ಯಮಿಗಳು,

Read More »