Breaking News

Recent Posts

ನಡುರಾತ್ರಿಯಲ್ಲಿನ ಪೊಲೀಸರ ಕಾರ್ಯವನ್ನು ಬಯಲಿಗೆಳೆದ ದಿಟ್ಟ ‘ಪತ್ರಕರ್ತೆ’

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಈಗ ದೇಶದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಈಗ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಏಳು ದಿನಗಳೊಳಗಾಗಿ ವರದಿಯನ್ನು ನೀಡುವಂತೆ ಸೂಚಿಸಿದ್ದಾರೆ. ಇದರ ಮಧ್ಯೆ …

Read More »

ಸಹಾಯಕ ಕೃಷಿ ಅಧಿಕಾರಿ ಬಸವರಾಜ ಭಜಂತ್ರಿ ಅವರಿಗೆ ಅದ್ದೂರಿ ಬಿಳ್ಕೋಡುಗೆ ಮತ್ತು ಸನ್ಮಾನ ಸಮಾರಂಭ.

ರೋಣ : ತಾಲ್ಲೂಕಿನ ಉಪ ಕೃಷಿ ನಿರ್ದೇಶಕರು ೨ ಕಾರ್ಯಾಲಯ ರೋಣ ಸದರಿ ಇಲಾಖೆಯ ವತಿಯಿಂದ ಇಂದು ತಾಲೂಕಿನ RSK ಹೊಳೆ ಆಲೂರು ನಗರದಲ್ಲಿ ಸಹಾಯಕ ಕೃಷಿ ಅಧಿಕಾರಿಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಬಸವರಾಜ,ಭಜಂತ್ರಿ ಅವರು ಇಂದು ತಮ್ಮ ಉದ್ದೆಯಿಂದ ನಿವೃತ್ತಿ ಹೊಂದಿದರು ೧೯೮೬ ರಿಂದ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಗ್ರಾಮ ಸೇವಕರಾಗಿ ಸುಧೀರ್ಘ ೧೧ ವರ್ಷ ಕೆಲಸ ಮಾಡಿ ಅಲ್ಲಿಂದ ಯಲಬುರ್ಗಾ ತಾಲ್ಲೂಕಿನಲ್ಲಿ ೧೬ ವರ್ಷ ಸೇವೆ …

Read More »

ಸರಳ ಸಮಾರಂಭದ ಮೂಲಕ ಮಹೇಶ್ ಜಕ್ಕಲಿ ಅವರಿಗೆ ಅತ್ಯುತ್ತಮ ಕಾರ್ಯನಿರ್ವಹಣ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಹನುಮನಾಳ: ೧೯೮೧ ರಿಂದ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿದ ಶ್ರಿಯುತ ಮಹೇಶ್ ಜಕ್ಕಲಿ ಅವರಿಗೆ ಇಂದು ಅವರ ಸಂಘದಲ್ಲಿ ಸರಳ ಸಮಾರಂಭದ,ಮೂಲಕ ಸಂಘಧ ಅಧ್ಯಕ್ಷ ಅಡೆವೆಪ್ಪ ಗೌಡರ ಹಾಗೂ ಪತ್ರಿಕೆ ಸಂಪಾದಕ ಡಿ,ಬಿ, ವಿಜಯಶಂಕರ್ ಅವರ ನೇತೃತ್ವದಲ್ಲಿ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಡಿವೆಪ್ಪ ಗೌಡರ್ ೧೯೮೧ ರಿಂದ ಸಂಘದಲ್ಲಿ ಸುಧೀರ್ಘ ೩೫ ವರ್ಷ …

Read More »