Breaking News

Recent Posts

6 ತಿಂಗಳ ಬಳಿಕ ಮಂಗಳೂರು– ಬೆಂಗಳೂರು ರೈಲ್ವೆ ಸಂಚಾರ ಆರಂಭ

ಮಂಗಳೂರು: 6 ತಿಂಗಳಿನಿಂದ ಸಂಚಾರ ನಿಲ್ಲಿಸಿದ್ದ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಸಂಚಾರ ಶುಕ್ರವಾರ ಪುನರ್ ಆರಂಭಗೊಂಡಿದೆ.ರೈಲ್ವೆ ಮಂಡಳಿಯು ದಕ್ಷಿಣ-ಪಶ್ಚಿಮ ರೈಲ್ವೆ ವಿಭಾಗದ ಮೂರು ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ. ಕೋವಿಡ್ 19ನಿಂದಾಗಿ ರೈಲು ಸೇವೆಗಳನ್ನು ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಪ್ರಕಟಣೆಯ ಪ್ರಕಾರ ಬೆಂಗಳೂರಿನಿಂದ ಮಂಗಳೂರಿಗೆ ರೈಲ್ವೆ ಸಂಚಾರ ಶುಕ್ರವಾರ ಪ್ರಾರಂಭಗೊಂಡಿದೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ರೈಲುಗಳ ಸಂಚಾರ ನಾಳೆಯಿಂದ ಪ್ರಾರಂಭಗೊಳ್ಳಲಿವೆ. ಈ ರೈಲುಗಳು ವಾರದಲ್ಲಿ ನಾಲ್ಕು ದಿನ …

Read More »

ಯೂರಿಯಾ ಕೊರತೆ, ರೈತರ ಪರದಾಟ ಕರವೇ ಯಿಂದ ಹುನಗುಂದ ತಹಶಿಲ್ದಾರ್ ಬಸವರಾಜ ಅವರಿಗೆ ಮನವಿ

ಹುನಗುಂದ : ತಾಲೂಕಿನಲ್ಲಿ ಒಂದು ವಾರದಿಂದ ಯೂರಿಯಾ ರಸಗೊಬ್ಬರ ಅಭಾವ ತಲೆದೋರಿದ್ದು, ರೈತರು ತಮ್ಮ ದೈನಂದಿನ ಕೆಲಸ ಬಿಟ್ಟು ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಾಗಿದೆ.ಸತತ ಮಳೆ ನಂತರ ಬೆಳೆಗಳಿಗೆ ತತಕ್ಷಣದ ಪೋಷಕಾಂಶವಾಗಿ ಯೂರಿಯಾ ಗೊಬ್ಬರ ನೀಡಬೇಕಿದೆ. ಈ ಕಾರಣಕ್ಕೆ ರೈತರು ಗೊಬ್ಬರ ಪಡೆಯಲು ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದಾರೆ. ಆದರೂ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ. ಕಳೆದು ಮೂರು ದಿನಗಳಿಂದ ಖಾಸಗಿ ಅಂಗಡಿಗಳ ಮುಂದೆ ಸರತಿ ನಿಲ್ಲುತ್ತಿರುವ ರೈತರು, ಗೊಬ್ಬರ ಬಾರದೆ ನಿರಾಸೆಯಿಂದ …

Read More »

ಇಲಕಲ್ಲ ನಗರದ ಸರ್ವ ವಿಜಯ ಸೇವಾ ಸಂಸ್ಥೆಯಿಂದ ಪತ್ರಿಕೆಯ ವಿತರಕರಿಗೆ ಸನ್ಮಾನ.

ಇಲಕಲ್ಲ : ನೂತನ ಇಲಕಲ್ಲ ತಾಲೂಕಿನ ನಗರದಲ್ಲಿ ವಿವಿಧ ದಿನ ಪತ್ರಿಕೆಯ ಎಲ್ಲಾ ವಿತರಕರಿಗೆ ಶುಭಾಶಯ ಕೋರುವ ಮೂಲಕ ಅವರನ್ನು ಕರೆಹಿಸಿ ಸಂಸ್ಥೆಯ ಕಾರ್ಯಾಲಯದಲ್ಲಿ ಅವರಿಗೆ ಸರ್ವ ವಿಜಯ ಸೇವಾ ಸಂಸ್ಥೆ ಯ ವತಿಯಿಂದ ಸಂಸ್ಥೆಯ ಗೌರವ ಅಧ್ಯಕ್ಷರಾದ ಸನ್ಮನ್ಯ ರಾಜು ಎಮ್ ಬೋರಾ ,ಧಣಿಗಳು ಎಲ್ಲಾ ಪತ್ರಿಕೆ ವಿತರಕನ್ನು ಗೌರವಿಸಿ, ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಮಳೆ ,ಚಳಿ ಎನ್ನದೇ ಸರಿಯಾಗಿ ಬೆಳಕಿನ ಜಾವ ೦೬ ಗಂಟೆಗೆ …

Read More »