Агнозия данного верховодила может бросить для блокировке всех несвободных аккаунтов. Прилагаются теперешние способу зашифровки для …
Read More »ಡಾಂಬರೀಕರಣ ಮಾಡಿ ಕೆಲವೇ ದಿನದಲ್ಲಿ ಕಿತ್ತು ಹೋದ ರಸ್ತೆ.
ಕುಷ್ಟಗಿ ತಾಲೂಕಿನ ಹೊಸೂರ ಗ್ರಾಮದಿಂದ ಗುಡದೂರ ಡಾಂಬರೀಕರಣ ರಸ್ತೆ ಸುಮಾರು ಎರಡು ಕಿ.ಮಿ.ಡಾಂಬರಿಕರಣ ರಸ್ತೆ ಮಾಡಿದ ಕೆಲವೇ ದಿನಗಳಲ್ಲಿ ಕಿತ್ತುಹೋಗಿದೆ. ಕೋವಿಡ್-೧೯ ಕೊರೊನಾ ವೈರಸ್ ಪ್ರಾರಂಭದ ಹಂತದಲ್ಲಿ ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು.ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕುಷ್ಟಗಿ ಅವರು ನಿರ್ವಹಿಸಿದ್ದಾರೆ. ಆದರೆ ಮಾರ್ಚ್ ಮೊದಲ ವಾರ ಪ್ರಾರಂಭವಾದ ಈ ಕಾಮಗಾರಿ ಜೂನ್ ಮೊದಲ ವಾರ ಅನ್ನುವದರಲ್ಲಿ ಕಿತ್ತು ರಸ್ತೆಯಲ್ಲಿ ತೆಗ್ಗು ನಿನ್ನೆಯಿಂದ ಕೂಡಿದೆ.ಸಂಪೂರ್ಣವಾಗಿ ಕೆ.ಹೊಸೂರು ಗುಡದೂರು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News


