Breaking News

Recent Posts

ನ್ಯಾಯವಾದಿ ರವಿಕುಮಾರ್ ಪಟ್ಟದಕಲ್ಲ ಅವರಿಗೆ ಉತ್ತಮ ಕಾನೂನು ಸೇವೆಗಾಗಿ ತಾಲೂಕ ಪ್ರಶಸ್ತಿ ಪ್ರದಾನ

ಹುನಗುಂದ : ಇತ್ತೀಚೆಗೆ ನಡೆದ ರಾಣಿ ಚನ್ನಮ ಜಯಂತೋತ್ಸವ ಹಾಗೂ ಉತ್ತಮ ಕಾನೂನು ಸೇವೆಗಾಗಿ ಕಾರ್ಯಕ್ರಮ ನಗರದ ಶ್ರೀ ಬಸವ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಆಡಳಿತ ಮಂಡಳಿ ವತಿಯಿಂದ ನಡೆಯಿತು. ಈ ಸಂದರ್ಭದಲ್ಲಿ ಅಮೀನಗಡ ನಗರದ ಹಿರಿಯ ನ್ಯಾಯವಾದಿಗಳಾದ ಶ್ರೀ ರವಿಕುಮಾರ್ ಎಸ್ ಪಟ್ಟದಕಲ್ಲ ಇವರಿಗೆ ತಾಲೂಕಿನ ಉತ್ತಮ ಕಾನೂನು ನ್ಯಾಯವಾದಿಗಳು ಎಂದು ಸರಕಾರದ ವತಿಯಿಂದ ಸನ್ಮಾನ ಮಾಡಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅವಳಿ ತಾಲೂಕಿನ ಹುನಗುಂದ …

Read More »

ಭೀಮನಗಡ ಗ್ರಾಮದಲ್ಲಿ ಅದ್ದೂರಿ ವಾಲ್ಮೀಕಿ ಜಯಂತಿಗೆ ಚಾಲನೆ ನೀಡಿದ ಮಾಜಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ

ಗುಡೂರು sc : ಇಲಕಲ್ಲ ತಾಲೂಕಿನ ಭೀಮನಗಡ ಗ್ರಾಮದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ನೂತನ ವಾಲ್ಮೀಕಿ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ #ಶ್ರೀವಿಜಯಾನಂದಎಸ್_ಕಾಶಪ್ಪನವರ ಅವರು ಬೈಕ್ ರಾಲಿ ಹಾಗೂ ಫೋಟೋ ಮೆಣಿಗೆ ಬೈಕ ರೆಡ್ ಮಾಡುವ ಮೂಲಕ ಚಾಲನೆ ನೀಡಿದರು ನಂತರ ಸನ್ಮಾನ ಸ್ವೀಕರಿಸಿ ಮಾತನಾಡದ ಅವರು ನನ್ನ ಸರಕಾರದ ಅವದಿಯಲ್ಲಿ ಈ ಗ್ರಾಮಕ್ಕೆ ಹಾಗೂ ನಿಮ್ಮ ಸಮೂದಾಯಕ್ಕೆ ಸಾಕಷ್ಟು …

Read More »

ನಾಳೆ ಶೂಲೇಶ್ವರ ಶಿವಾಲಯದಲ್ಲಿ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ

ಶೂಲೇಶ್ವರ ಸೇವಾ ಸಮಿತಿ ಅಧ್ಯಕ್ಷ ದೇವರಾಜ್ ಕಮತಗಿ ಹಾಗೂ ಉಪಾಧ್ಯಕ್ಷ ನಾಗೇಶ ಗಂಜಿಹಾಳ ,ಹಾಗೂ ಕಾರ್ಯದರ್ಶಿ ಡಿ,ಬಿ,ವಿಜಯಶಂಕರ್ರ್ ಅರ್ಚಕರಾದ ಮಹಾಂತಂಯ್ಯ ಹಿರೇಮಠ , ಸದಸ್ಮರಾದ ಮಾನು ಹೊಸಮನಿ,ನೀಲಪ್ಪ ಪೂಜಾರ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ ಇದ್ದರು. ಗ್ರಾಮದ ಪುರಾತನ ಶ್ರೀ ಶೂಲೇಶ್ವರ ಶಿವನ ಮೂರ್ತಿಯ ಅಲಂಕಾರ ಅಮೀನಗಡ : ಸೂಳೇಭಾವಿಪುರಾತನ ತಿಹಾಸಿಕ ಶೂಲೇಶ್ವರ ಶಿವ ದೇವಾಲಯದಲ್ಲಿ ನಾಳೆ ಕಾರ್ತಿಕೋತ್ಸವಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ 8 ನೇ ಶತಮಾನದಲ್ಲಿ ನಿರ್ಮಾಣಗೊಂಡ ಪುರಾತನ …

Read More »