Агнозия данного верховодила может бросить для блокировке всех несвободных аккаунтов. Прилагаются теперешние способу зашифровки для …
Read More »ಸೂಳೇಭಾವಿ ಗ್ರಾಮದಿಂದ ಶ್ರೀಮತಿ ಶಾಂತವ್ವ ಭಜಂತ್ರಿ ಕಾಣೆ ಮಾಹಿತಿ ಕೊಟ್ಟವರಿಗೆ ಸೂಕ್ತ ಬಹುಮಾನ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಿಂದ ಶ್ರೀಮತಿ ಶಾಂತವ್ವ ತಿಪ್ಪಣ್ಣ ಭಜಂತ್ರಿ ಉಫ್೯ ಸಂಗಮದ ಇವರು ದಿನಾಂಕ ೧೫/೧೧/೨೦೨೨ ರ ಮಂಗಳವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಮನೆಯಿಂದ ಹೋದವರು ವಾಪಾಸ್ ಬಂದಿರುವುದಿಲ್ಲ ಇವರು ಮೂಲ ಸ್ಥಳ ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲ ಸಂಗಮ ಇದ್ದು ಇತ್ತೀಚೆಗೆ ಸೂಳೇಭಾವಿ ಗ್ರಾಮದಲ್ಲಿ ಮಗ ನೊಂದಿಗೆ ವಾಸ ಮಾಡಿದ್ದರು ಇವರನ್ನು ಯಾರಾದರೂ ನೋಡಿದ್ದಲ್ಲಿ ಈ ಕೇಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ …
Read More »