Breaking News

Recent Posts

ಹಳ್ಳಿಯಿಂದ ಬೆಂಗಳೂರು ವರೆಗೂ ಡೊಳ್ಳಿನ ಗುಂಗು ಹಿಡಿಸಿದ ಬೇವಿನಾಳ ಗ್ರಾಮದ ಕಲಾವಿದರು

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಸಂಘ ಬೇವಿನಾಳ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ನೀಲೇರಿ ಗ್ರಾಮದಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ ಪ್ರದರ್ಶನ ನೀಡಿದ ಶ್ರೀ ಸಿದ್ದಪ್ಪ ಶಿವಪ್ಪ ಪೂಜಾರಿ, ಶ್ರೀ ಧರ್ಮಣ್ಣ ಶಿವಪ್ಪ ಪೂಜಾರಿ, ಶ್ರೀ ಕರಿಯಪ್ಪ ಬಸಪ್ಪ ಕೆಲೂರ, ಶ್ರೀಮತಿ ಗೀತಾ ಡಿ ಪೂಜಾರಿ, ಶ್ರೀಕಾಂತ್ ಧರ್ಮಣ್ಣ ಪೂಜಾರಿ ,ಶಿವಪ್ಪ ಈಶ್ವರಪ್ಪ ಪೂಜಾರಿ, ಶ್ರೀ ಮುದುಕನ ಯಮನಪ್ಪ ಪಾಟೀಲ್ …

Read More »

ಸಂಪತಕುಮಾರನಿಗೆ ೬ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ರಮೇಶ ವಾಯ್ ಭಜಂತ್ರಿ.

ಶ್ರೀ ರಮೇಶ ಯಲ್ಲಪ್ಪ ಭಜಂತ್ರಿ ಜಿಲ್ಲಾ ಸಮಿತಿ ಸದಸ್ಯರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಹಾಗೂ ಅಧ್ಯಕ್ಷರು/ ಸಂಸ್ಥಾಪಕರು, ಪ್ರೀತಮ್ ಸ್ಪೋಟ್ಸ್ ಕ್ಲಬ್ ತುಳಸಿಗೇರಿ ಇವರಿಂದ ತಮ್ಮನ ಮಗನಾದ ಸಂಪತಕುಮಾರ್ ೬ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಪುಟ್ಟ ಬಾಲಕ ಅಯ್ಯಪ್ಪಸ್ವಾಮಿ ಮಾಲಾಧಾರಿ ಸಂಪತಕುಮಾರನಿಗೆ ೬ ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಇವರ ದೊಡ್ಡಪ್ಪ ಹಾಗೂ ಚಿಕ್ಕಪ್ಪ ವಿಠ್ಠಲ ವಾಯ್ ಭಜಂತ್ರಿ ಹಾಗೂ ಅಪಾರ ಬಂಧುಬಳಗ …

Read More »