Breaking News

Recent Posts

ನವರಾತ್ರಿ ಉತ್ಸವದ ದೇವಿ ಪುರಾಣ ಪ್ರವಚನಕ್ಕೆ ಚಾಲನೆ ನೀಡಿದ ಶಿವಾನಂದ ಭಜಂತ್ರಿ

ದೇವಿ ಪುರಾಣದ ಗ್ರಂಥಕ್ಕೆ ಪುಷ್ಪಗಳನ್ನು ಅರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕೊರಮ ಸಮಾಜದಿಂದ ನವರಾತ್ರಿ ಉತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಘಟಸ್ಥಾಪನೆ ಮಾಟಿ ದೇವಿ ಪುರಾಣ ಪ್ರವಚನ ಹಚ್ಚಲಾಯಿತು. ಪ್ರವಚನದ ದೇವಿಪುರಾಣ ಗ್ರಂಥಕ್ಕೆ ಪುಪ್ಪಗಳನ್ನು ಅರ್ಪಣೆ ಮಾಡುವ ಮೂಲಕ ರಾಜ್ಯ AKMS ಅಧ್ಯಕ್ಷರಾದ ಶ್ರೀ ಶಿವಾನಂದ ಭಜಂತ್ರಿ ಅವರು ಉದ್ಘಾಟನೆ ಮಾಡಿ ಚಾಲನೆ ನೀಡಿದರು. …

Read More »

ಗೃಹರಕ್ಷಕರು ಶಿಸ್ತಿನ ಸಿಪಾಯಿಗಳಾಗಿ ಸೈನಿಕರಂತೆ ಸಧೃಢರಾಗಿ ಕೆಲಸ ಮಾಡಲಿ,DYSP ಪ್ರಶಾಂತ್ ಮುನವಳ್ಳಿ

ಬಾಗಲಕೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಂದು ಜಿಲ್ಲಾ ಗೃಹ ರಕ್ಷಕದಳ ಬಾಗಲಕೋಟೆ ಇವರಿಂದ ಗೃಹ ರಕ್ಷಕರಿಗೆ ಮಾನಸಿಕ ಆರೋಗ್ಯಕರ ಅರಿವು ಕಾರ್ಯಕ್ರಮ ನೇರವೇರಿತು, ಸಾರ್ವಜನಿಕ ರಂಗದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆಯೊಂದಿಗೆ ತಾವು ಹಗಲು – ರಾತ್ರಿ ಕರ್ತವ್ಯ ಮಾಡಬೇಕಾಗುತ್ತದೆ. ಸಮಾಜದಲ್ಲಿ ತಮ್ಮ ಪ್ರಾಮಾಣಿಕ ಸೇವೆ ಅನನ್ಯ ಅದರ ಜೋತೆಗೆ ತಾವು ನಿತ್ಯ ವ್ಯಾಯಾಮ, ಯೋಗ, ಧ್ಯಾನ, ಹಾಗೂ ಉತ್ತಮ …

Read More »

ಕಾನೂನು ಸುಗಮಕಾರರ ಮತ್ತು ಕಾರ್ಯಕ್ರಮಗಳ ಭಾಗಾರ್ಥಿಗಳ ಸಮಾವೇಶ

ಬಾಗಲಕೋಟೆ: ನಗರದ ಹೋಟೆಲ್ ಅಕ್ಷಯ್ ನಲ್ಲಿ ಶ್ರೀಮತಿ ಬಿ ಬಿ ಜಾನ್ ಮುಜಾವರ ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟೆ ಸಹಬಾಗಿಯಾಗಿ ಸ್ವಯಂ ಸೇವಾ ಸಂಸ್ಥೆ ಬಾಗಲಕೋಟೆ ಸಹಭಾಗಿತ್ವದಲ್ಲಿ ಕಾನೂನು ಸುಗಮಕಾರರ ಮತ್ತು ಕಾರ್ಯಕ್ರಮಗಳ ಭಾಗಾರ್ಥಿಗಳ ಸಮಾವೇಶ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಹೇಮಾ ಪಸ್ತಾಪುರ್ ನೇರವೇರಿಸಿದರು. ಗೌರವಾನ್ವಿತ ಹಿರಿಯ ದಿವಾನಿ ನ್ಯಾಯಾಧೀಶರು ಅತಿಥಿಯಾಗಿ ಶ್ರೀಮತಿ …

Read More »