Breaking News

Recent Posts

ಪತ್ರಕರ್ತ ರಮೇಶ ಚವ್ಹಾನ್ ಅವರ ಸುಪುತ್ರಿ ನಿಶ್ಚಿತಾರ್ಥಕ್ಕೆ ಗಣ್ಯರ ಶುಭಾಶಯ

ಕಮತಗಿ: ನಗರದ ಬಂಜಾರ ಸಮಾಜದ ಯುವ ನಾಯಕ ಹಾಗೂ ಪತ್ರಕರ್ತ ರಮೇಶ ಚವ್ಹಾನ್ ಅವರ ಏಕಮಾತ್ರ ಸುಪುತ್ರಿ ಚಿ,ಕು, ಪವಿತ್ರಾ ಹಾಗೂ ಇದೆ ಗ್ರಾಮದ ಚಾಂದಿಬಾಯಿ ಶಂಕ್ರಪ್ಪ ರಾಠೋಡ ಅವರ ಸುಪುತ್ರ ಮಂಜುನಾಥ ಅವರೊಂದಿಗೆ ಇಂದು ರಮೇಶ ಅವರ ಸ್ವ- ಗೃಹದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೇರವೇರಿತು. ಮಂಜುನಾಥ ಹಾಗೂ ಪವಿತ್ರ ಕಮತಗಿ ಹಾಗೂ ಅಮೀನಗಡ ನಗರದ ಬಂಜಾರ ಸಮಾಜದ ಗುರು ಹಿರಿಯರ ಆರ್ಸಿವಾದ ಅವರ ಸಮ್ಮುಖದಲ್ಲಿ ಇಂದು ಸರಳವಾಗಿ ಹಾಗೂ …

Read More »

ಹಿಂದೂ ದೇವಸ್ಥಾನಗಳಲ್ಲಿ ಧ್ವನಿವರ್ಧಕ ಅನುಮತಿ ಕಡ್ಡಾಯ, ಕಾನೂನು ಪಾಲನೆ ಅವಶ್ಯಕ – PSI ಎಮ್,ಜೆ,ಕುಲಕರ್ಣಿ

ರಾಜ್ಯದಲ್ಲಿ ಮಂದಿರ,ಮಸೀದಿಗಳ ಮೇಲೆ ಸಾರ್ವಜನಿಕರಿಗೆ ಅಲ್ಲಿನ ಧ್ವನಿವರ್ಧಕಗಳಿಂದ ಬೇಕಾಬಿಟ್ಟಿ ಸೌಂಡ್ ಹಾಕಿ ಕೇಳುವಿದರಿಂದ ,& ಹಜ್ಜ್ ಮಾಡುವುದರಿಂದ ಅಕ್ಕಪಕ್ಕದ ಜನರಿಗೆ ಜನರಿಗೆ ತೊಂದರೆ ಹಾಗೂ ಕಿರಿ ಕಿರಿ ಉಂಟಾಗುತ್ತಿದ್ದು ಇದರಿಂದ ಸಾರ್ವಜನಿಕ ಹಿತಾಸಕ್ತಿ ದೂರಿನ ಮೇರೆಗೆ ನ್ಯಾಯಾಲಯ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ಈಗ ಬ್ರೇಕ್ ಹಾಕಿದೆ ಕಡ್ಡಾಯವಾಗಿ ಇದೆ ಸಮಯದಲ್ಲಿ ಇಂತಿಷ್ಟು ಡೇಸೆಬಲ್ ಸೌಂಡ್ ಬಳಿಸಿ ಬೆಳಗ್ಗೆ ೬ ರಿಂದ ಹಾಗೂ ರಾತ್ರಿ ೧೦ ರ ವರೆಗೂ ಧ್ವನಿವರ್ಧಕ ಬಳಸಬಹುದು, …

Read More »

ಯುನೈಟೆಡ್ ನ್ಯೂಜ್ ಚಾನಲ್ ಲೋಗೋ ಬಿಡುಗಡೆ ಸಮಾರಂಭ ಮುಂದೂಡಿಕೆ

ಇಲಕಲ್ಲ: ಇದೆ ತಿಂಗಳು ಮೇ ೨೨ ರಂದು ಭಾನುವಾರ ನಗರದ ಶ್ರೀ ವಿರಮಣಿ ಕ್ರೀಡಾ ಮೈದಾನದಲ್ಲಿ ಸಾಯಂಕಾಲ ಅದ್ದೂರಿಯಾಗಿ ಈ ಯುನೈಟೆಡ್ ನ್ಯೂಜ್ ಚಾನಲ್ ಲಾಂಛನ ಬಿಡುಗಡೆ ಸಮಾರಂಭವನ್ನು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ SVM ಕಾಲೇಜು ಮೈದಾನದ ಶ್ರೀ ವೀರಮಣಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು. ನಗರದ ಪ,ಪೂ,ಶ್ರೀ ಗುರುಮಾಹಾಂತ ಶ್ರೀಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸಲು …

Read More »