Breaking News

Recent Posts

ಸಮಾಜ ಸೇವಕ ಚಾಂದ್ ನದಾಫ್ ಅವರ ಮನೆಗೆ ಹಟ್ಟಿಕ್ ಗೋಲ್ಡ್ ಕಂ,ಮಾಲೀಕ ಬಾಬು ಬೊಮ್ಮನಳ್ಳಿ ಬೇಟಿ

ಬಾಗಲಕೋಟೆ : ನಿನ್ನೆಯ ದಿನ ಹಟ್ಟಿಕ ಗೋಲ್ಡ್ ಕಂಪನಿಯ ಮಾಲೀಕರಾದ ಬೊಮ್ಮನಹಳ್ಳಿ ಬಾಬು ಅವರು ನಗರದ ಸಮಾಜ ಸೇವಕ ಚಾಂದಸಾಬ ನದಾಫ್ ಇವರ ಮನೆಗೆ ಆಕಸ್ಮಿಕ ಭೇಟಿ ನೀಡಿ ಇವರ ತಾಯಿಯವರ ಆರೋಗ್ಯ ವಿಚಾರಿಸಿಸರು. ಇದೊಂದು ಅನೌಪಚಾರಿಕ ಬೇಟಿ ಎಂದರು. ಪುನ ಹೈದರಾಬಾದಿಗೆ ಪ್ರಯಾಣ ಬೆಳೆಸಿದ ಅವರು ಬಾಗಲಕೋಟೆಯಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತವಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಚಾಂದಸಾಬ ನದಾಫ್ ಸೇರಿದಂತೆ ಬಾಬಜಾನ್ ಅಥನೂರ್ ಹಾಗೂ ಇಮ್ರಾನ್ ಬೇಪಾರಿ ಹಾಗೂ …

Read More »

ಮಲಗೊಂಡ ಫಿಲಂ ಎಂಟ್ರಟೈನ್ ಮೆಂಟ್ಸ್ ಅರ್ಪಿಸುವ “ಪ್ರಾಮಿಸ್ ,ಚಿತ್ರೀಕರಣ ಮುಕ್ತಾಯ

ವಿಜಯಪುರ : ಮಲಗೊಂಡ ಫಿಲಂ ಎಂಟ್ರಟೈನ್ ಮೆಂಟ್ಸ್ ಅರ್ಪಿಸುವ, ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಪತ್ರಿಕೆಯ ಸಹಯೋಗದಲ್ಲಿ, ಮಾದೇವಿ ಟಿ ಮಲಗೊಂಡ ನಿರ್ಮಾಣದಲ್ಲಿ,ನಟ ವಿಶ್ವಪ್ರಕಾಶ ಮಲಗೊಂಡ ನಾಯಕ ನಟನಾಗಿ ಅಭಿನಯಿಸುತ್ತಿರುವ 6ನೇ ಚಿತ್ರ “ಪ್ರಾಮಿಸ್” ಚಿತ್ರವುಸತತ 10 ದಿನಗಳ ಕಾಲ ಉತ್ತರ ಕರ್ನಾಟಕದ ಸಿಂದಗಿ,ವಿಜಯಪುರ,ಇಂಚಗೇರಿ , ಸುತ್ತಮುತ್ತ ಚಿತ್ರೀಕರಣ ನಡೆಸಿ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಮುಕ್ತಾಯಗೊಂಡಿತು.ಈ ಸಂದರ್ಭದಲ್ಲಿ ಇಂಚಗೇರಿ ಮಠ ಪೀಠಾಧಿಪತಿ ಶ್ರೀ ಸ ಸ ರೇವಣಸಿದ್ಧೇಶ್ವರ ಮಹಾರಾಜರಿಗೆ …

Read More »

ನಾಡಿನ ಸಮಸ್ತ ಜನತೆಗೆ ಮಣ್ಣೆತ್ತಿನ ಅಮವಾಸ್ಯೆಯ ಹಾರ್ದಿಕ ಶುಭಾಶಯ

ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಸದಸ್ಯರಾದ ಸಂಜಯ್ ಐಹೊಳೆ ಅವರಿಂದ ನಾಡಿನ ಸಮಸ್ತ ಜನತೆಗೆ ಮಣ್ಣೆತ್ತಿನ ಅಮವಾಸ್ಯೆಯ ಹಾರ್ದಿಕ ಶುಭಾಶಯಗಳು ಎಲ್ಲ ಅಣ್ಣದಾತ ರೈತ ಬಾಂಧವರಿಗೆ ವಿನಂತಿ ಏನಂದರೆ ಗೋ ಮಾತೆ ಹಾಗೂ ವಯಸ್ಸಾದ ಬಸವಣ್ಣನನ್ನು ಕಟುಕರಿಗೆ ಮಾರದೇ ಗೋ ಶಾಲೆಗೆ ಅವುಗಳುಗಳನ್ನು ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ ನಿಮ್ಮ ಇಡಿ ಕುಟುಂಬದಲ್ಲಿ ಒಬ್ಬ ಸದಸ್ಯನಾಗಿ ಆ ಎತ್ತುಗಳು ನಿಮ್ಮ ಕುಟುಂಬದ ಏಳಿಗೆಗೆ …

Read More »