Breaking News

ಸಮಾಜ ಸೇವಕ ಚಾಂದ್ ನದಾಫ್ ಅವರ ಮನೆಗೆ ಹಟ್ಟಿಕ್ ಗೋಲ್ಡ್ ಕಂ,ಮಾಲೀಕ ಬಾಬು ಬೊಮ್ಮನಳ್ಳಿ ಬೇಟಿ

ಬಾಗಲಕೋಟೆ : ನಿನ್ನೆಯ ದಿನ ಹಟ್ಟಿಕ ಗೋಲ್ಡ್ ಕಂಪನಿಯ ಮಾಲೀಕರಾದ ಬೊಮ್ಮನಹಳ್ಳಿ ಬಾಬು ಅವರು ನಗರದ ಸಮಾಜ ಸೇವಕ ಚಾಂದಸಾಬ ನದಾಫ್ ಇವರ ಮನೆಗೆ ಆಕಸ್ಮಿಕ ಭೇಟಿ ನೀಡಿ ಇವರ ತಾಯಿಯವರ ಆರೋಗ್ಯ ವಿಚಾರಿಸಿಸರು. ಇದೊಂದು ಅನೌಪಚಾರಿಕ ಬೇಟಿ ಎಂದರು. ಪುನ ಹೈದರಾಬಾದಿಗೆ ಪ್ರಯಾಣ ಬೆಳೆಸಿದ ಅವರು ಬಾಗಲಕೋಟೆಯಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತವಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಚಾಂದಸಾಬ ನದಾಫ್ ಸೇರಿದಂತೆ ಬಾಬಜಾನ್ ಅಥನೂರ್ ಹಾಗೂ ಇಮ್ರಾನ್ ಬೇಪಾರಿ ಹಾಗೂ ಭಾಷಾ ಸಾಬ್ ಕಿರಸೂರ್ ಹಾಗೂ ರಾಜಸಾಬ್ ನದಾಫ್ ಇದ್ದರು.

ಹಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಅವರು ಚಾಂದಸಾಬ ನದಾಫ್ ಅವರ ಮನೆಗೆ ಬೇಟಿ ನೀಡಿದ ಕ್ಷಣ

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.