Breaking News

Recent Posts

ಯುನೈಟೆಡ್ ನ್ಯೂಜ್ ಚಾನಲ್ ಲೋಗೋ ಬಿಡುಗಡೆ ಸಮಾರಂಭ ಮುಂದೂಡಿಕೆ

ಇಲಕಲ್ಲ: ಇದೆ ತಿಂಗಳು ಮೇ ೨೨ ರಂದು ಭಾನುವಾರ ನಗರದ ಶ್ರೀ ವಿರಮಣಿ ಕ್ರೀಡಾ ಮೈದಾನದಲ್ಲಿ ಸಾಯಂಕಾಲ ಅದ್ದೂರಿಯಾಗಿ ಈ ಯುನೈಟೆಡ್ ನ್ಯೂಜ್ ಚಾನಲ್ ಲಾಂಛನ ಬಿಡುಗಡೆ ಸಮಾರಂಭವನ್ನು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ SVM ಕಾಲೇಜು ಮೈದಾನದ ಶ್ರೀ ವೀರಮಣಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು. ನಗರದ ಪ,ಪೂ,ಶ್ರೀ ಗುರುಮಾಹಾಂತ ಶ್ರೀಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸಲು …

Read More »

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ”ಉತ್ತರದ ಸಿಂಹ” ಪೋಸ್ಟರ್ ಬಿಡುಗಡೆ

ಧಾರವಾಡ : “ಉತ್ತರದ ಸಿಂಹ” ಕನ್ನಡ ಚಲನಚಿತ್ರ ಸೆಟ್ಟೇರಲು ತಯಾರಿ ನಡೆಯುತ್ತಿದ್ದು ಮೊದಲ ಹೆಜ್ಜೆಯಾಗಿ ಚಿತ್ರ ತಂಡ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ ಸರಳ ಸಮಾರಂಭದ ಮೂಲಕ ಬಿಡುಗಡೆಗೊಳಿಸಲಾಯಿತು.ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಂಕರ್ ಸುಗತೆ, ಕಾರ್ಯದರ್ಶಿ ಮಂಜುನಾಥ ಹಗೆದಾರ, ಕಲಾಸಂಗಮ ಅಧ್ಯಕ್ಷ ಪ್ರಭು ಹಂಚಿನಾಳ, ಮಾಜಿ ಯೋಧ ರುದ್ರಪ್ಪ ಚಿನಿವಾಲ, ಮೂರ್ತಿ ಮಾಳದ್ಕರ, ನಿರ್ಮಾಪಕ ವೀರನಗೌಡ ಸಿದ್ಧಾಪೂರ, ಚಿತ್ರದ …

Read More »

ನಾಳೆ DB ಮೈನ್ಸ್ ಹಾಗೂ BVS ಇವರಿಂದ ಮೈನಿಂಗ್ ವೆಸ್ಟೇಜ್ ಕುರಿತು ರಾಷ್ಟ್ರೀಯ ವಿಚಾರ ಸಂಕೀರ್ಣ

DB Mince VoicePrasident Mr,Rachappa Saradagi ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿಯ HR ಮೈನ್ಸ್ ಎಂದರೆ ಇಡಿ ಇಂಡಿಯಾದಲ್ಲಿ ಬಾಗಲಕೋಟೆಯ ಹೆಸರನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರತಿ ವರ್ಷ ಮೈನಿಂಗ್ ವಿಚಾರದಲ್ಲಿ ಎಲ್ಲಾ ಆಯಾಮಾಗಳಿಂದ ಹೆಚ್ಚಿನ ಸುರಕ್ಷಿತೆ ಹಾಗೂ ಉತ್ತಮ ಪರಿಸರ, ವೆಸ್ಟೇಜ್ ಮೈನ್ಸ್ ಮರು ಬಳಕೆ ಹೀಗೆ ಅನೇಕ ವಿಚಾರದಲ್ಲಿ ತಮ್ಮ ಉತ್ತಮ ಕೆಸಲ ಹಾಗೂ ಹೊಸ ಹೊಸ ಪ್ರಯೋಗಗಳ ಮೂಲಕ ತಮ್ಮತ್ತ ಇತರೆ ಮೈನಿಂಗ್ ಕಂಪನಿ …

Read More »