Breaking News

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಯರಿಗೋನಾಳ PKPS ಸಂಘ

        ಶ್ರೀ ಶಂಕರಗೌಡ ಸಂ, ದೇಶಟ್ಟಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಯರಿಗೋನಾಳ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಸಂಘದ ಎಲ್ಲಾ ರೈತ ಬಾಂಧವರಿಗೆ ಶಾಲಾ ಕಾಲೇಜಿನ ಮುದ್ದು ಮಕ್ಕಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 

ಶ್ರೀ ಶೀಲವಂತಪ್ಪ ಸಂ,ಅಮ್ಮಣ್ಣವರ. ಉಪಾಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ವಸಂಘ ಯರಿಗೋನಾಳ ಇವರಿಂದ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಶ್ರೀ ನಿಂಗನಗೌಡ ನಾಗನಗೌಡ ಪಾಟೀಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಯರಿಗೋನಾಳ ಇವರಿಂದ

ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಈ ಮೂಲಕ ತಿಳಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬ ಇರುವುದ ರಿಂದ,ಎಲ್ಲಾ ಪಾಲಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಯೊಬ್ಬರು ಪ್ರತಿಷ್ಠಾನ ಮಾಡಿ ವಿಸರ್ಜಿಸಬೇಕು,ಹಾಗೂ ಮಕ್ಕಳ ಕೈಯಲ್ಲಿ ಪಟಾಕೆಗಳನ್ನು ಪಾಲಕರು ಕೋಡಬಾರ ದು,ಪ್ರತಿ ವರ್ಷ ಈ ಪಟಾಕೆ ಹಚ್ಚಿ ಎಷ್ಟೊ ಮಕ್ಕಳು ಕಣ್ಣು ಕಳೆದುಕೊಂಡಿ ದ್ದಾರೆ‌ . ಇದರಿಂದ ಪಾಲಕರು  ಹೆಚ್ಚಿನ ಗಮನ ಹರಿಸ ಬೇಕೆಂದು ಸಂಘದ ಅಧ್ಯರಾದ ಶಂಕರಗೌಡ ದೇಶಟ್ಟಿ,ಉಪಾಧ್ಯಕ್ಷರಾದ ಶ್ರೀ ಶೀಲವಂತಪ್ಪ ಅಮ್ಮಣ್ಣವರ, ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಎನ್,ಎನ್,ಪಾಟೀಲ ಅವರು ವಿನಂತಿಸಿದರು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಹೇಳಿದ ಮಹಾಂತಯ್ಯ ನಂಜಯ್ಯನಮಠ

ಶ್ರೀ ಮಹಾಂತಯ್ಯ ನಂಜಯ್ಯನಮಠ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ. ಗ್ರಾಮ ಪಂಚಾಯತಿ ಸದಸ್ಯರು ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.