
ಸನ್ಮಾನ್ಯ ಎಸ್ ಪಾಟೀಲ ಅವರಿಗೆ ೭೪ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ಪ,ಜಾತಿಯ ಜಿಲ್ಲಾ ಕಾಂಗ್ರೇಸ್ ಪಕ್ಷದ ಯುವ ನಾಯಕ ಶ್ರೀ ರಾಜು ಮಣ್ಣಿಕೇರಿ ಅವರಿಂದ




ಬಾಗಲಕೋಟೆ: ಇಂದು ಸನ್ಮಾನ್ಯ ಶ್ರೀ ಎಸ್,ಆರ್, ಪಾಟೀಲ ಅವರ ೭೪ನೇ ಹುಟ್ಟು ಹಬ್ಬವನ್ನು ರಾಜು ಮಣ್ಣಿಕೇರಿ ಅವರ ಸಾರಥ್ಯದಲ್ಲಿ ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಮುಣಿ ವೃದ್ದಾಶ್ರಮದಲ್ಲಿ ಆಚರಿಸಲಾಯಿತು, ಮಾನ್ಯ ಎಸ್,ಆರ್ ಪಾಟೀಲ ಅವರ ಪರವಾಗಿ ಆತ್ಮೀಯ ಸ್ನೇಹಿತರಾದ ಹಾಜಿ ಮಸ್ತಾನ್ ಅವರ ೩೪ ನೇ ವರ್ಷದ ಹುಟ್ಟು ಹಬ್ಬ ಇಂದೇ ಇರುವುದರಿಂದ ಎಸ್,ಆರ್, ಪಾಟೀಲ ಸಾಹೇಬರ ಪರವಾಗಿ ಕೇಕ್ ಕಟ್ಟ್ ಮಾಡಿ ಸರಳವಾಗಿ ವೃದ್ದಾಶ್ರಮದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ವೃದ್ದರಿಗೆ ರಾಜು ಮಣ್ಣಿಕೇರಿ ಅವರು ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಜು ಮಣ್ಣಿಕೇರಿ ಹಾಗೂ ರೇಣುಕಾ ನ್ಯಾಮಗೌಡರು ಮಹಿಳಾ ಅಧ್ಯಕ್ಷರು. ಈರಣ್ಣ ಹುಂಡೇಕರ್ ಜಿಲ್ಲಾ ಕಾರ್ಯದರ್ಶಿ. ಬ್ಯಾಡಗಿ ಗೌಡರು. ಬಾಲು ಚವಾಣ್. ಮಂಜು ಮಲಘಣ. ಸಲೀಮ ಜಗನಾಥುರ, ಅಭಿಷೇಕ್ ತಳ್ಳಿಕೇರಿ. ವಿಠ್ಠಲ್ ಬೆವೂರ ಅಬ್ದುಲ್ ರೆಹಮಾನ್. ಯಮನಪ್ಪ ಭಜಂತ್ರಿ, ವಾಯ್,ಫ್, ಭಜಂತ್ರಿ, ಉಪಸ್ಥಿತಿ ಇದ್ದರು.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News