Breaking News

ಕರ್ನಾಟಕ ಪ್ರದೇಶ ಕುರುಬರ ಸಂಘ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ

ಬಾಗಲಕೋಟೆ : ಕರ್ನಾಟಕ ಪ್ರದೇಶ ಕುರುಬರ ಸಂಘ ಮಹಿಳಾ ಘಟಕವನ್ನು ಸಂಘಟನಾ ಸಭೆಯು ಇಂದು ಬಾಗಲಕೋಟೆ ನಗರದ ಶ್ರೀ ಭರಮೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆಯಿತು.ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪ್ರಭಾವತಿ ಕೆ ಆರ್ ರವರ ಅಧ್ಯಕ್ಷತೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸಿದ್ದಮ್ಮ ಪಾಟೀಲ್, ಕಲಾವತಿ ಆರ್ ಕಾಮತ್, ಕಸ್ತೂರಿ ಲಯದಗುಂದಿ , ಕಮಲಾಕ್ಷಮ್ಮ ಎಚ್ ಗೌಡರ , ಸವಿತ ಪರಶುರಾಮ್ ಅಮರಗೊಂಡ, ಲಕ್ಷ್ಮಿಭಾಯಿ ಪಾಟೀಲ್, ಕಸ್ತೂರಿ ಹೆರಕಲ್ ರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು. ಕಾರ್ಯಕ್ರಮ ದಲ್ಲಿ ಪ್ರಮುಖವಾಗಿ ಶ್ರೀಮತಿ ಮಲ್ಲಿಕಾ ಘಂಟಿ ಯವರು ವಿಶ್ರಾಂತ ಕುಲಪತಿ , ಶ್ರೀಮತಿ ಬಾಯಕ್ಕ ಮೇಟಿ (ಗಂಗೂಬಾಯಿ)ಕಾರ್ಯಧ್ಯಕ್ಷರು. ಕ. ಪ್ರ. ಕು. ಸಂಘ ಮಹಿಳಾ ಘಟಕ, ಶ್ರೀಮತಿ ರಾಧ ಅವಿನಾಶ್ ಜಿ. ಎಸ್.ಸಹ ಸಂಘಟನಾ ಕಾರ್ಯದರ್ಶಿ. ಕ.ಪ್ರ. ಕು.ಸಂ.ಮಹಿಳಾ ಘಟಕ. ಶ್ರೀಮತಿ ಮಹಾದೇವಿ ಕೆ ಕಂಬಳಿ, ಜಂಟಿ ಕಾರ್ಯದರ್ಶಿ ಕ. ಪ್ರ. ಕು. ಸಂ. ಮ. ಘಟಕ.ಕುಮಾರಿ ಮಮತಾ ಭಂಗಿ. ಪ್ರೊಫೆಸರ್ ಮತ್ತು ಸಂಚಾಲಕರು, ಕ. ಪ್ರ. ಕು. ಸಂ. ಮಹಿಳಾ ಘಟಕ ಹಾಗೂ ಬಾಗಲಕೋಟೆ ಜಿಲ್ಲಾ ಕುರುಬ ಸಂಘದ ನಿರ್ದೇಶಕರು, ಸಮುದಾಯದ ಮುಖಂಡರು ಮಹಿಳೆಯರು ಭಾಗವಹಿಸಿದ್ದರು.

About vijay_shankar

Check Also

ಬದಾಮಿ ಹಂಪಿ ವಿಶ್ವವಿದ್ಯಾಲಯ ೨೦೦೫ರ ಎಟಿಸಿ ವಿಧ್ಯಾರ್ಥಿಗಳಿಂದ ನಾಳೆ ಗುರುವಂದನಾ ಕಾರ್ಯಕ್ರಮ

ಬದಾಮಿ: ಕನ್ನಡ ವಿಶ್ವವಿದ್ಯಾಲಯ ಹಂಪಿ ಶಿಲ್ಪಕಲಾ ಮತ್ತು ವರ್ಣ ಚಿತ್ರಕಲಾ ವಿಭಾಗದ ೨೦೦೫/೦೬ ರ ಎಟಿಸಿ ವಿಧ್ಯಾರ್ಥಿಗಳಿಂದ ೨೦ ವರ್ಷಗಳ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.