

ಶ್ರೀ ಶಂಕ್ರಪ್ಪ ಶೀಲವಂತ ಅಧ್ಯಕ್ಷರು ಶಾಲಾ ಮೇಲುಸ್ತುವಾರಿ ಸಮಿತಿ (SDMC) ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುರಯಗೇರಿ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಶಾಲಾ ಮುದ್ದು ಮಕ್ಕಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು,

ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಈ ಮೂಲಕ ತಿಳಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬ ಇರುವುದ ರಿಂದ,ಎಲ್ಲಾ ಪಾಲಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಯೊಬ್ಬರು ಪ್ರತಿಷ್ಠಾನ ಮಾಡಿ ವಿಸರ್ಜಿಸಬೇಕು,ಹಾಗೂ ಮಕ್ಕಳ ಕೈಯಲ್ಲಿ ಪಟಾಕೆಗಳನ್ನು ಪಾಲಕರು ಕೋಡಬಾರ ದು,ಪ್ರತಿ ವರ್ಷ ಈ ಪಟಾಕೆ ಹಚ್ಚಿ ಎಷ್ಟೊ ಮಕ್ಕಳು ಕಣ್ಣು ಕಳೆದುಕೊಂಡಿ ದ್ದಾರೆ . ಇದರಿಂದ ಪಾಲಕರು ಹೆಚ್ಚಿನ ಗಮನ ಹರಿಸ ಬೇಕೆಂದು ಶಾಲೆಯ ಮುಖ್ಯಗುರು ಗಳಾದ ಶ್ರೀ ವಾಯ್,ಬಿ,ರಾಯಣ್ಣನವರ್ ಹಾಗೂ SDMC ಅಧ್ಯಕ್ಷರಾದ ಶ್ರೀ ಶಂಕ್ರಪ್ಪ ಶೀಲವಂತ ಅವರು ವಿನಂತಿಸಿದರು.


