Breaking News

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶಂಕರ್ ಶೀಲವಂತ

ಶ್ರೀ ಶಂಕ್ರಪ್ಪ ಶೀಲವಂತ ಅಧ್ಯಕ್ಷರು ಶಾಲಾ ಮೇಲುಸ್ತುವಾರಿ ಸಮಿತಿ (SDMC) ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುರಯಗೇರಿ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಶಾಲಾ ಮುದ್ದು ಮಕ್ಕಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು,

ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಈ ಮೂಲಕ ತಿಳಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬ ಇರುವುದ ರಿಂದ,ಎಲ್ಲಾ ಪಾಲಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಯೊಬ್ಬರು ಪ್ರತಿಷ್ಠಾನ ಮಾಡಿ ವಿಸರ್ಜಿಸಬೇಕು,ಹಾಗೂ ಮಕ್ಕಳ ಕೈಯಲ್ಲಿ ಪಟಾಕೆಗಳನ್ನು ಪಾಲಕರು ಕೋಡಬಾರ ದು,ಪ್ರತಿ ವರ್ಷ ಈ ಪಟಾಕೆ ಹಚ್ಚಿ ಎಷ್ಟೊ ಮಕ್ಕಳು ಕಣ್ಣು ಕಳೆದುಕೊಂಡಿ ದ್ದಾರೆ‌ . ಇದರಿಂದ ಪಾಲಕರು ಹೆಚ್ಚಿನ ಗಮನ ಹರಿಸ ಬೇಕೆಂದು ಶಾಲೆಯ ಮುಖ್ಯಗುರು ಗಳಾದ ಶ್ರೀ ವಾಯ್,ಬಿ,ರಾಯಣ್ಣನವರ್ ಹಾಗೂ SDMC ಅಧ್ಯಕ್ಷರಾದ ಶ್ರೀ ಶಂಕ್ರಪ್ಪ ಶೀಲವಂತ ಅವರು ವಿನಂತಿಸಿದರು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರತಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಹಂಗಮ ನೋಟ.
ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಶಂಕರ್ ಶೀಲವಂತ ಹಾಗೂ ಮುಖ ಗುರುಗಳಾದ ಶ್ರೀ ವಾಯ್,ಬಿ,ರಾಯಣ್ಣನವರ ಹಾಗೂ ಶಾಲೆಯ ಸರ್ವ ಸದಸ್ಯರು ,ಶಿಕ಼್ಕರು,ಹಾಗೂ ಸಿಬ್ಬಂದಿ ವರ್ಗ ಇವರಿಂದ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುರತಗೇರಿ

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಹೇಳಿದ ಮಹಾಂತಯ್ಯ ನಂಜಯ್ಯನಮಠ

ಶ್ರೀ ಮಹಾಂತಯ್ಯ ನಂಜಯ್ಯನಮಠ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ. ಗ್ರಾಮ ಪಂಚಾಯತಿ ಸದಸ್ಯರು ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.