
ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಎಸ,ಡಿ,ಎಂ,ಸಿ,ಕಮಿಟಿಯ ಆಡಳಿಡ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಶಾರದಾ ಚಂದಪ್ಪ ಪೂಜಾರಿ, ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯುವ ನಾಯಕರು,ದಲಿತ ಸಮೂದಾಯದ ಮುಖಂಡರಾದ ಶ್ರೀ ಶಿವಾನಂದ ಕಟ್ಟಿಮನಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಮನಗೌಡ ಬಾಳನಗೌಡ ಪಾಟೀಲ, ಶ್ರೀ ಶಂಕ್ರಪ್ಪ ಮೇಟಿ, ಶ್ರೀ ರಮೇಶ ಚಿತ್ತರಗಿ, ಶ್ರೀ ಆನಂದ ಜೀ ರಾಠೋಡ, ಶ್ರೀ ಬಸಪ್ಪ ಹೊಸೂರ, ಶ್ರೀ ಕುಮಾರ ಚವ್ಹಾಣ ಹಾಗೂ ಗ್ರಾಮದ ಗುರು ಹಿರಿಯರು ಸೇರಿ . ಅವಿರೋಧವಾಗಿ ಆಗಿ ಮಾಡಿದರು

. ಶ್ರೀ ಶಿಬಾನಂದ ವಾಯ್ ಕಟ್ಟಿಮನಿ ನೂತನ SDMC ಕಮೀಟಿ ಉಪಾಧ್ಯಕ್ಷರು ಹಿರೇಮಾಗಿ
ಶಾಲೆಯ ಮುಖ್ಯ ಗುರುಗಳಾದ ಶ್ರೀ ಜಿ,ಎಮ್ ರಜೀಪೂತ್ ಹಾಗೂ ಶಿಕ್ಷಕರಾದ ಶ್ರೀ ಮಹೇಶ ಮಾಶ್ಯಾಳ, ಉಪಸ್ಥಿತಿ ಇದ್ದರು.

ನೂತನ SDMC ಅಧ್ಯಕ್ಷರು ಶ್ರೀಮತಿ ಶಾರದಾ ಗಂ,ಚಂದಪ್ಪ ಪೂಜಾರ, ಆಯ್ಕೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News