Breaking News

ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸದ ಹಾರ್ದಿಕ ಶುಭಾಶಯ ಕೋರಿದ ಜಗದೀಶ ಬಿಸಲದಿನ್ನಿ ದಂಪತಿಗಳು

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮ ದೇವತೆ ಶ್ರೀ ಮಂಗಳಮ್ಮದೇವಿ ಜಾತ್ರಾ ಮಹೋತ್ಸ ಹಾಗೂ ಉಡಿ ತುಂಬುವ ಧಾರ್ಮಿಕ ಉತ್ಸವಕ್ಕೆ ಆಗಮಿಸು ನಗರದ ಎಲ್ಲಾ ಸದ್ಬಕ್ತರಿಗೆ ಹಾರ್ದಿಕ ಶುಭಾಶಯಗಳು, ಮತ್ತು ಆ ದೇವಿ ಎಲ್ಲಾ ಭಕ್ತರಿಗೆ ಸಕಲ ಸನ್ಮಂಗಳ ನೀಡಿ ಕಾಒಅಡಲೆಂದು ಹಾರೈಸುತ್ತೇನೆ.

ಸನ್ಮಾನ್ಯ ಶ್ರೀ ಜಗದೀಶ ಬಿಸಲದಿನ್ನಿ ಅಧ್ಯಕ್ಷರು/ ಗ್ರಾಮ ದೇವತೆ ಜಾತ್ರಾ ಕಮೀಟಿ, ಹಾಗೂ ನ್ಯಾಯವಾದಿಗಳು,ಸಮಾಜ ಸೇವಕರು, ರಾಜಕೀಯ ಯುವ ನಾಯಕರು, ಇವರಿಂದ ದಂಪತಿಗಳ ಸಹಿತ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು.

About vijay_shankar

Check Also

ಅಮೀನಗಡ ನಗರದ ಯುವ ನಾಯಕ ಫಾಯಾಜ್ ಮಸಳೆ ಇವರಿಂದ ಬಕ್ರೀದ್ ಹಬ್ಬದ ಶುಭಾಶಯಗಳು

ಅಮೀನಗಡ ನಗರದ ಯುವ ನಾಯಕ ಫಾಯಾಜ್ ಮಸಳೆ ಇವರಿಂದ ಬಕ್ರೀದ್ ಹಬ್ಬದ ಶುಭಾಶಯಗಳು

ಅಮೀನಗಡ : ನಗರದ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ಯುವ ಮುಖಂಡರಾದ ಶ್ರೀಯುತ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.