Breaking News

Tag Archives: ಆರು ಲಕ್ಷದಿಂದ ಆರೂ ಕೋಟಿ ರೂಪಾಯಿ ಸರದಾರ M B ಘಂಟಿ ಮೇಲೆ ಮೂರುವರಿ ಕೋಟಿ ರೂಪಾಯಿ ಅವ್ಯವಹಾರದ ಆರೋಪ

ಆರು ಲಕ್ಷದಿಂದ ಆರೂ ಕೋಟಿ ರೂಪಾಯಿ ಸರದಾರ M B ಘಂಟಿ ಮೇಲೆ ಮೂರು ಕೋಟಿ ರೂಪಾಯಿ ಅವ್ಯವಹಾರದ ಆರೋಪ,

ಬೆವೊರು: ಬಾಗಲಕೋಟೆ ತಾಲೂಕಿನ ಬೆವೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ,ಬಿ,ಘಂಟಿ ಅವರು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾಯಾಗಿ ಬಂದ ನಂತರ ಸಂಘದಲ್ಲಿ ಭಾರಿ ಪ್ರಮಾಣದ ವ್ಯವಹಾರ ಮಾಡಿದ್ದಾರೆ ಸುಮಾರು ಮೂರುವರಿ ಕೋಟಿ ರೂಪಾಯಿ ಅಧಿಕ ಮೊತ್ತದ ಹಣ ವ್ಯವಹಾರ ನಡೆದಿದೆ ಈ ಬಗ್ಗೆ ನನ್ನ ಬಳಿ ಸೂಕ್ತ ದಾಖಲೆ ಲಭ್ಯ ಇದೆ, ಬೆಳೆ ವಿಮೆ, ಸಾಲಮನ್ನ, ವಿವಿಧ ಸಾಲ ನೀಡುವಲ್ಲಿ ನಕಲಿ …

Read More »