Breaking News

Tag Archives: ಭೀಮನಗೌಡ್ರ ಸ್ವರಚಿತ ಜಾನಪದ ಸುರಿದರೆ

ಮಾಡಲಗೇರಿಯ ಶ್ರೀ ಹ,ನೇ,ಭೀಮನಗೌಡ್ರ ಸ್ವರಚಿತ “ಜಾನಪದ ಸುರಿದರೆ,ಎಂಬ ಪುಸ್ತಕ ಬಿಡುಗಡೆ ಸರಳ ಸಮಾರಂಭ,

ಗುಡೂರು : ಇಲಕಲ್ಲ ತಾಲೂಕಿನ ಭೀಮನಗಡ,ಗ್ರಾಮದ ಸುಕ್ಷೇತ್ರ ಶ್ರೀ ವೀರಭದ್ರೇಶ್ವರ ಲೀಲಾ ಮಠದಲ್ಲಿ ಇಂದು ಪ,ಪು,ಶಿವಶರಣ ಕಲ್ಲಿನಾಥ ಮಹಾಸ್ವಾಮಿಗಳು ಹಾಗೂ ಪ,ಪೂ, ಕಾಮೇಶ ಸ್ವಾಮಿಗಳ ಸಾನಿಧ್ಯದಲ್ಲಿ ಮಾಡಲಗೇರಿಯ ಶ್ರೀ ,ಹ, ನೇ, ಭೀಮನಗೌಡ್ರ ಅವರ ” ಜಾನಪದ ಸುರಿದರೆ. ಎಂಬ ಜಾನಪದ ಹಾಡುಗಳ ಬಿಡುಗಡೆ ಸರಳ ಸಮಾರಂಭ ನಡೆಯಿತು,ಬೆಳಗಾವಿ ಜಿಲ್ಲೆಯ ನರಗುಂದದವರು, ಈ ಸಭೆ ಉದ್ದೇಶಿಸಿ ಮಾತನಾಡಿದ ಸಭೆಯ ಉದ್ಘಾಟಕರಾದ ಶ್ರೀ ಶ್ರೀನಿವಾಸ ಕೆ,ಉಪ್ಪಾರ ಮಾತನಾಡಿ ಇಂತಹ ಸಾಹಿತ್ಯಗಾರರು ಅಲ್ಲಿಂದ …

Read More »