Breaking News

Tag Archives: ಎಚ್ ಬೇಪಾರಿ ಅವರಿಗೆ ಕನ್ನಡ ರಾಜೋತ್ಸವ ಪ್ರಶಸ್ತಿ ಪ್ರದಾನ.

ಅಮೀನಗಡ ನಗರದ ಪತ್ರಕರ್ತ ಎಚ್,ಎಚ್ ಬೇಪಾರಿ ಅವರಿಗೆ ಕನ್ನಡ ರಾಜೋತ್ಸವ ಪ್ರಶಸ್ತಿ ಪ್ರದಾನ

ಹುನಗುಂದ : ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ೬೫ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಮೀನಗಡ ಪಟ್ಟಣದ ಉದಯವಾಣಿ ಪ್ರತಿನಿಧಿ,ಕ್ರಿಯಾಶೀಲ ಪತ್ರಕರ್ತ ರಾದ ಎಚ್.ಎಚ್.ಬೇಪಾರಿ ಅವರ ಪತ್ರಿಕೋಧ್ಯಮ ಕ್ಷೇತ್ರದ ಸೇವೆಯನ್ನು ಗುರುತಿಸಿ ತಾಲೂಕಾ ಆಡಳಿತ ತಾಲೂಕು ಕನ್ನಡ ರಾಜ್ಯೋತ್ಸವ ಸಮೀತಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಪ್ರದಾನ ಸರಳ ಸಮಾರಂಭದಲ್ಲಿ ಹುನಗುಂದ ಮತಕ್ಷೇತ್ರದ ಶಾಸಕರು ಶ್ರೀ ದೊಡ್ಡನಗೌಡ ಜಿ.ಪಾಟೀಲ, ಹುನಗುಂದ ತಹಶೀಲದಾರ ಶ್ರೀ ಬಸವಾಜ ನಾಗರಾಳ,ಕಸಾಪ ಅಧ್ಯಕ್ಷ ಶ್ರೀ …

Read More »