Breaking News

Tag Archives: ಕೊರಮ ಸಮಾಜದ ಬಲವರ್ಧನೆ ಹಾಗೂ ಗ್ರಾಮ ಮಟ್ಟದಿಂದ ಸಮಾಜ ಸಂಘಟಿಸಲು ಪೂರ್ವಭಾವಿ ಸಭೆ

ಕೊರಮ ಸಮಾಜದ ಬಲವರ್ಧನೆ ಹಾಗೂ ಗ್ರಾಮ ಮಟ್ಟದಿಂದ ಸಮಾಜ ಸಂಘಟಿಸಲು ಪೂರ್ವಭಾವಿ ಸಭೆ

ಇಂದು ಅಮೀನಗಡ ನಗರದ ಜೆ,ಕೆ,ಪ್ಯಾಲೇಸ್ ನಲ್ಲಿ ತಾಲೂಕಿನ ಕೊರಮ ಜನಾಂಗದ ಸಮಾಜದ ಬಲವರ್ಧನೆ, ಹಾಗೂ ಪ್ರತಿ ಗ್ರಾಮ ಮಟ್ಟ,ಹೋಬಳಿ ಮಟ್ಟದಿಂದ ಸಮಾಜದ ಸಂಘಟನೆ ಮಾಡಲು ಪೂರ್ವ ಭಾವಿ ಸಭೆ ನಡೆಯಿತು, ಸದರಿ ಸಭೆಯು ಸೊಳೇಭಾವಿ ಗ್ರಾಮದ ಕೊರಮ ಸಮಾಜದ ನೇತೃತ್ವದಲ್ಲಿ ಶ್ರೀ ಶಂಕರ್,ಭಜಂತ್ರಿ, ಹನಮಂತ ,ಹಿರೇಮನಿ, ಹಾಗೂ ಬಸವರಾಜ್ ಭಜಂತ್ರಿ ಅವರ ಮುಂದಾಳತ್ವದಲ್ಲಿ ಸಭೆ ನಡೆಯಿತು, ಈ ಸಭೆಯಲ್ಲಿ ಜಿಲ್ಲಾ ಸಮಾಜದ ಉಪ ಅಧ್ಯಕ್ಷ ಮಹಾಂತೇಶ ಭಜಂತ್ರಿ, ( ಬಿಂಜವಾಡಗಿ) …

Read More »