Breaking News

Tag Archives: ಸರಳ ಸಮಾರಂಭದ ಮೂಲಕ ಕನ್ನಡ ರಾಜೋತ್ಸವ ಆಚತಣೆ

ಸೊಳೇಭಾವಿ ಗ್ರಾಮದಲ್ಲಿ ಸರಳ ಸಮಾರಂಭದ ಮೂಲಕ ಕನ್ನಡ ರಾಜೋತ್ಸವ ಆಚತಣೆ

ಅಮೀನಗಡ : ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಹಲವು ಸಮಾಜ ಸೇವಕರ ಸಾರಥ್ಯದಲ್ಲಿ ಅತ್ಯಂತಹ ಸರಳವಾಗಿ ಕನ್ನಡ ರಾಜೋತ್ಸವವನ್ನು ಮಾಜಿ ಶಾಸಕರಾದ ಶ್ರೀ ಎಸ್,ಜಿ ನಂಜಯ್ಯನಮಠ ಅವರು ಧ್ವಜಾರೋಹಣ ಮಾಡುವ ಮೂಲಕ ಹಾಗೂ ದಿ,ಶ್ರೀ ಪಿ,ಬಿ,ಧುತ್ತರಗಿ ಅವರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಅವರನ್ನು ಸ್ಮರಿಸುವ ಮೂಲಕ ಸರಳ ಹಬ್ಬ ಆಚರಿಸಲಾಯಿತು, ಕನ್ನಡಕ್ಕಾಗಿ ಹಲವಾರು ಸಾಹಿತ್ಯಗಾರರು, ಬರಹಗಾರರು ಈ ಕನ್ನಡ ನಾಡು …

Read More »