ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇಂದು ಶಿವಶರಣ ಶ್ರೀ ನೂಲಿ ಚಂದಯ್ಯನವರ ೯೧೫ ನೇ ಜಯಂತೋ ತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಶ್ರೀ ದುರ್ಗಾದೇವಿ ಕೊರವರ ( ಕೊರಮ) ಸಮಾಜದಿಂದ ಕುಲ ಗುರುಗಳಾದ ಕೊರವಂಜಿ ವಂಶಜರಾದ ನೀವು ಶ್ರೀ ವಿಷ್ಟು ಮಹಾಲಕ್ಷ್ಮಿಯನ್ನು ಒರೆಸುವ ಸಲುವಾಗಿ ಕೊರವಂಜಿ ಅವತಾರವನ್ನು ತಾಳಿ ಆಕಾಶರಾಜನ ಮಗಳಾದ ಪದ್ಮಾವತಿಯನ್ನು ಮದುವೆಯಾಗಲು ಶ್ರೀ ಹರಿ ಈ ಕೊರವಂಜಿ ವೇಷ ಧರಿಸಿದ ಆ ವಿಷ್ಣುವಿನ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News