Breaking News

Tag Archives: a miner who sought the heartfelt greetings of Maha Naomi

ನಾಡಿ‌ನ ಸಮಸ್ತ ಜನತೆಗೆ ಮಹಾ ನವಮಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗಣಿ ಉದ್ಯಮಿ ರಾಜು ಬೋರಾ

ಶ್ರೀ ರಾಜು ಎಂ ಬೋರಾ, ಬೃಹತ್ ಗಣಿ ಉದ್ಯಮಿದಾರರು ಇಲಕಲ್ಲ ಹಾಗೂ ಸಂಸ್ಥಾಪಕರು/ ಅಧ್ಯಕ್ಷರು ಜಯವಿಜಯ ಸೇವಾ ಸಂಸ್ಥೆ ಇಲಕಲ್ಲ ಇವರಿಂದ ನಾಡಿನ ಸಮಸ್ತ ಜನತೆಗೆ ಈ ಮಹಾ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು, ಆ ಚಾಮುಂಡೇಶ್ವರಿ ಸರ್ವರಿಗೂ ಒಳ್ಳೆಯದು ಮಾಡಲಿ, ಸರ್ವಜನೋ ಸುಖೀನೊಭವತುಂ! ಶ್ರೀ ದುರ್ಗಾದೇವಿಯು ಈ ನವರಾತ್ರಿಯ ೯ ದಿನಗಳಲ್ಲಿ ಭಕ್ತಿಯಿಂದ ಶ್ರದ್ಧೆಯಿಂದ ನಾವು ಉಪಾಸಕರಾಗಿ ಅವಳ ಪೂಜೆ ಧ್ಯಾನ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ಕಳೆದು …

Read More »