Breaking News

Tag Archives: B

ನೂತನ ಜಿಲ್ಲಾಧಿಕಾರಿ ಪಿ, ಸುನೀಲಕುಮಾರ್ ಅವರಿಗೆ ಕ, ಪ, ಸಂಘದ ಜಿಲ್ಲಾ ಅಧ್ಯಕ್ಷ ಡಿ,ಬಿ,ವಿಜಯಶಂಕರ್ ಅವರಿಂದ ಸನ್ಮಾನ

ಬಾಗಲಕೋಟೆ: ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಬಂದ ಶ್ರೀ ಪಿ,ಸುನೀಲಕುಮಾರ ಅವರಿಗೆ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್ ಅವರು ಸನ್ಮಾನ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ನೀಡಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಸಂಗಪ್ಪ ದುರಗಪ್ಪ ಭಜಂತ್ರಿ ಹಾಗೂ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀ ಹಾಜಿಮಸ್ತಾನ್ …

Read More »

ಗಾಂಧಿ ಜಯಂತಿ ಅಂಗವಾಗಿ ದಿ: ಪಿ,ಬಿ,ಧುತ್ತರಗಿ ಅವರ ಅಭಿಮಾನಿ ಸಂಘದಿಂದ ಸ್ವಚ್ಚತಾ ಕಾರ್ಯ

ಅಮೀನಗಡ : ಮಹಾತ್ಮಾ ಗಾಂಧೀಜಿ ಜಯಂತಿ ಪ್ರಯುಕ್ತ.ಶ್ರೀ ದಿವಂಗತ ಪಿ ಬಿ ದುತ್ತರಗಿ ಅಭಿಮಾನಿ ಸಂಘಟನೆಯಿಂದ ಇಂದು ಶ್ರೀ ರಾಮಯ್ಯ ಸ್ವಾಮಿ ಶಾಲೆಯ ಹತ್ತಿರ ಇರುವ ಸಾರ್ವಜನಿಕ ಬೋರ್ವೆಲ್ ಇರುವ ಸ್ಥಳದಲ್ಲಿ ತುಂಬಾ ಕಸ ಬೇಳೆದು ಜನರಿಗೆ ತೊಂದರೆ ಉಂಟಾಗುವ ಕಾರಣ ಆ ಸ್ಥಳ ದಲ್ಲಿ ಸ್ವಚ್ಛತಾ ಕೆಲಸ ಇದೆ ಸ್ವಚ್ಛತೆ ಮಾಡಲಾಯಿತು, ಬೆಳಗಿನಿಂದ ಶ್ರಮದಾನ ಮಾಡಿ ನಿತ್ಯ ಸಾರ್ವಜನಿಕರಿಗೆ ನೀರು ತರಲು ಬರಲು ರಸ್ತೆಗೆ ಮುಳ್ಳುಕಂಟಿ ಹಾಗೂ ಕಸ …

Read More »

೭೫ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೇರವೇರಿಸಿದ ಗೃಹರಕ್ಷಕ ಪ್ರಭಾರಿ ಘಟಕಾಧಿಕಾರಿ ಶ್ರೀ ವಾಯ್,ಬಿ,ಭಜಂತ್ರಿ

ಇಲಕಲ್ಲ : ಇಂದು ನಗರದ ಮಹಾಂತೇಶ ಚಿತ್ರಮಂದಿರ ಹತ್ತಿರ ಗೃಹರಕ್ಷಕದಳ ಕಾರ್ಯಾಲಯ ದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನಗರದ ಪ್ರಭಾರಿ ಘಟಕಾಧಿಕಾರಿಯಾದ ಶ್ರೀ ಯಮನಪ್ಪ ಬೊ ಭಜಂತ್ರಿ ಅವರು  ಜಿಲ್ಲಾ ಸಮಾದಿಷ್ಠರು ಆದ ಶ್ರೀ ಎಚ್,ಬಿ ಚೌದರಿ ಅವರ ಆದೇಶದಂತೆ ಧ್ವಜಾರೋಹಣ  ನೇರವೇರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ನಾವು ಪೋಲಿಸ್ ಇಲಾಖೆಯೊಂದಿಗೆ ಈ ಸಮಾಜದ ರಕ್ಷಣೆಯನ್ನು ಹಗಲು- ರಾತ್ರಿ ತುಂಬಾ ಪ್ರಾಮಾಣಿಕವಾಗಿ ಮಾಡಬೇಕು,ಈ ದೇಶವನ್ನು ನಮ್ಮ ಸೈನಿಕರು ಈ …

Read More »