ಬಾಗಲಕೋಟೆ: ವಿದ್ಯಾಗಿರಿ ಯುವಶಕ್ತಿ ವತಿಯಿಂದ ಇಂದು ದೇಶದ ಅಪ್ರತೀಮ ಹೋರಾಟಗಾರ ,ದೇಶ ಭಕ್ತ ವೀರ ಕ್ರಾಂತಿಕಾರಿ ಶಾಹಿದ್ ಭಗತ್ ಸಿಂಗ್ ಅವರ ೧೧೩ನೇ ಜಯಂತಿಯನ್ನು ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜ್ ವೃತ್ತದಲ್ಲಿ ಯುವಕರುಹಾಗೂ ಅಧ್ಯಕ್ಷ ಸಚಿನ್ ಅವರ ಸಾರಥ್ಯದಲ್ಲಿ ವೀರ ಭಗತ್ ಸಿಂಗ್ ಅವರ ಭಾವ ಚಿತ್ರಕ್ಕೆ ಹಾರ ಹಾಕಿ ಜಯಗೋಶ ಕೂಗಿ ಸಿಹಿ ಹಂಚಿ ಭಗತ್ ಸಿಂಗ್ ಅವರ ಜಯಂತಿಯನ್ನು ಆಚರಿಸಕಾಯಿತು. ಅವರ ಜೀವನದ ಸಾರವನ್ನು ಅವರ ಹೋರಾಟದ ಕ್ಷಣಗಳನ್ನು …
Read More »