Breaking News

Tag Archives: Basavaprabhu inaugurates Education Center for Education Grievances

ಅಮೀನಗಡ ನಗರದಲ್ಲಿ ಶಿಕ್ಷಣ ವಂಚಿತರಿಗಾಗಿ ಶಿಕ್ಷಣ ಕೇಂದ್ರ ಉದ್ಘಾಟನೆ ಮಾಡಿದ ಬಸವಪ್ರಭು ಸರನಾಡಗೌಡ

ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆ ಸಂಸ್ಥಾಪಕರು ಹಾಗೂ ಡಾ: ಪ್ರಶಾಂತ ನಾಯಕ ಅವರ ಕುಟುಂಬದಿಂದ ಶ್ರೀ ಬಸವಪ್ರಭು ಸರನಾಗೌಡ ಅವರಿಗೆ ಗೌರವ ಸನ್ಮಾನ ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ (ಡಿಸ್ಟನ್ಸ್ ಎಜ್ಯುಕೇಶನ್) ಅಂದರೆ ಶಿಕ್ಷಣದಿಂದ ವಂಚಿತರಾಗಿ ತಮ್ಮ ಶಿಕ್ಷಣ ಪೂರ್ಣ ಗೊಳಿಸದೇ ಅಪೂರ್ಣವಾಗಿ ಮಾನಸಿಕವಾಗಿ ನೊಂದವರಿಗೆ ಇದೊಂದು ಸುವರ್ಣ ಅವಕಾಶ ಇಂತಹ ಅವಕಾಶವನ್ನು ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆ ಮೈಸೂರಿನ ಕರ್ನಾಟಕ ಮುಕ್ತ …

Read More »