Breaking News

Tag Archives: Corona Awareness Tim Wakku from the pre-meeting

ಕರೋನ ಕಟ್ಟಿ ಹಾಕಲು ಪೂರ್ವಭಾವಿ ಸಭೆ,ಗ್ರಾಮ ಹಿತ ರಕ್ಷಣ ಸಮಿತಿಯಿಂದ ಕರೋನಾ ಜಾಗೃತಿ ಟಿಮ್ ವಕ್೯ ಶುರು,

ಅಮೀನಗಡ:ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇಂದು ಸಾಯಂಕಾಲ ೦೫ ಗಂಟೆಗೆ ವಿಜಯ ಮಹಾಂತೇಶ ಮಠದಲ್ಲಿ ಕರೋನ ಜಾಗೃತಿ ಹಾಗೂ ಕರೋನ ನಿಯಂತ್ರಣದ ಬಗ್ಗೆ ಗ್ರಾಮದ ಪ್ರತಿ ವಾಡ್೯ ನಲ್ಲಿ ಹೇಗೆ ಜಾಗೃತಿ ಮೂಡಿಸಬೇಕು ಅದನ ಕಟ್ಟಿ ಹಾಕುವ ಹತ್ತು ಹಲವಾರು ಮಾರ್ಗಗಳ ಕುರಿತು ಸ್ಥಳೀಯ BHEO ಶ್ರೀಮತಿ ಎನ್ ಎನ್ ನಾಯಕ ಅವರ ಹತ್ತಿರ ಸುಧೀರ್ಘ ಚರ್ಚೆ ಮಾಡಲಾಯಿತು, ಗ್ರಾಮ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ಮಾತನಾಡಿ …

Read More »