ಅಮೀನಗಡ: ಇಂದು ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ಕೋವಿಡ್ ೧೯ ಸರಕಾರದ ನಿಯಮನುಸಾರ ಪರಿಸರ ಸ್ನೇಹಿ ಗಣಪತಿಯನ್ನು ತಂದು ಬೆಳಗೆ ಪ್ರತಿಷ್ಟಾಪನೆ ಮಾಡಿ ಇಂದು ಸಾಯಂಕಾಲ ೫:೩೦,ಸುಮಾರಿಗೆ ಸರಳವಾಗಿ ವಿಸರ್ಜನೆ ಮಾಡಲಾಯಿತು, ಪ್ರತಿ ವರ್ಷ ಠಾಣೆಯಲ್ಲಿ ಅದ್ದೂರಿಯಾಗಿ ಹಬ್ಬ ಆಚರಿಸಲಾಗುತ್ತಿತ್ತು, ದೇಶದಲ್ಲಿ ಕರೋನ ಹಾವಳಿ ಹೆಚ್ಚುತ್ತಿರುವ ಕಾರಣ ಸರಕಾರ ಸಾರ್ವಜನಿಕ ಹಾಗೂ ಇಲಾಖೆಯಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡುವುದನ್ನು ಒಂದು ಇಡಲು ಮಾತ್ರ ಅವಕಾಶ ಕಲ್ಪಿಸಿದ ಕಾರಣ ಈ ವರ್ಷ ಸರಕಾರದ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News