ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಎರ್ ಸಲೂನ್ ಮಾಲೀಕ ಶ್ರೀ ಮುತ್ತಪ್ಪ ಹಡಪದ ಇಂದು ೭೫ ನೇ ಸ್ವಾತಂತ್ರ್ಯೋತ್ಸವ ಸವಿ ನೆನಪಿಗಾಗಿ ಸಾರ್ವಜನಿಕರಿಗೆ ಉಚಿತವಾಗಿ ಕಟಿಂಗ್ ಮಾಡಿ ದೇಶ ಸೇವೆ ಮಾಡುತ್ತಿದ್ದಾರೆ,ಸೈನಿಕರು ದೇಶವನ್ನು ಕಾಯ್ದು ರಕ್ಷಣೆ ಮಾಡಿದರೆ,ನಾನು ಬಡವ ಈ ಸಮಾಜದ ಜನರ ಸೇವೆ ಸೇವೆಯನ್ನು ಈ ರೀತಿಯಾಗಿ ಮಾಡುತ್ತಿದ್ದೇನೆ. ಇದರ ಮಧ್ಯ ಬೇಡ ಅಂದ್ರು ಕೆಲವು ಜನ ಹಣ ಕೋಡುತ್ತಾರೆ,ಆ ಹಣವನ್ನು ಗ್ರಾಮದ ದೇವಸ್ಥಾನಕ್ಕೆ ದೇಣಿಗೆ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News