ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಐತಿಹಾಸಿಕ ಶಿವ ದೇವಾಲಯದಲ್ಲಿ ಮಾರ್ಚ್ ೧ ನೇ ತಾರಿಕು ಶಿವರಾತ್ರಿ ಅಮವಾಸ್ಯೆ ಅಂಗವಾಗಿ ಶಿವಯೋಗದ ನಿಮಿತ್ತವಾಗಿ ಶಿವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ ೧ ಮಂಗಳವಾರ ದಂದು ಬೆಳಗಿನ ಜಾವ ೪ ಗಂಟೆಗೆ ಶಿವಾಲಯದಲ್ಲಿ ಮಹಾ ರುದ್ರಾಭಿಶೇಖ ಸಹಸ್ರ ಬಿಲ್ವಾರ್ಚನೆ ಧಾರ್ಮಿಕ ಮಹಾ ಪೂಜೆ ನಡೆಯಲಿದೆ, ಬೆಳಗ್ಗೆ ೦೬ ಗಂಟೆಯಿಂದ ಮಹಾ ಮೃತ್ಯುಂಜಯ ಹೋಮ ಹಾಗೂ ನವಗ್ರಹ ಹೋಮ ನಡೆಯಲಿದೆ. …
Read More »ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್,ಜಿ,ಬೆಳ್ಳೆನವರ ಅವರಿಗೆ ಪ್ರಶಾಂತ ನಾಯಕ ಅವರಿಂದ ಗೌರವ ಸನ್ಮಾನ
ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು / ಕಾರ್ಯದರ್ಶಿಗಳು ಮತ್ತು ಸಮಾಜ ಸೇವಕಾರಾದ ಡಾ: ಪ್ರಾಶಾಂತ ಅವರ ಶಾಲೆಗೆ ಆಕಸ್ಮಿಕ ಬೇಟಿ ನೀಡಿದ ಹುನಗುಂದ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀ ಮಹಾದೇವ ಜಿ ಬೆಳ್ಳೆನವರ ಅವರಿಗೆ ಈ ಸಂಧರ್ಭದಲ್ಲಿ ಅಮ್ ಆದ್ಮಿ ಟೀ ಶಾಫ್ ನಲ್ಲಿ ಚಹಾ ಸ್ವೀಕರಿಸಿದ ನಂತರ ಅವರಿಗೆ ಪ್ರಶಾಂತ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಡಾ: ಕಾವ್ಯ ಪ್ರಶಾಂತ …
Read More »ಶೂಲೇಭಾವಿ ಗ್ರಾಮದಲ್ಲಿ S,G, ನಂಜಯ್ಯನಮಠ ಅವರ ನೇತೃತ್ವದಲ್ಲಿ ಕೋವಿಡ್ ಕುರಿತು ಬಹಿರಂಗ ಸಮಾಲೋಚನಾ ಸಭೆ
ಸ್ಥಳೀಯ BHEO- ಶ್ರೀಮತಿ N,N,ನಾಯಕ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಅಮೀನಗಡ:ಇಂದು ಕೋವಿಡ್ ಸೋಂಕಿತರ ಕುರಿತು ಶೂಲೇಭಾ ವಿ, ಗ್ರಾಮದಲ್ಲಿ ಮಾಜಿ ಶಾಸಕ ಎಸ್,ಜಿ,ನಂಜಯ್ಯನಮಠ ಅವರ ನೇತೃತ್ವದಲ್ಲಿ ಬಹಿರಂಗ ಸಮಾಲೋಚನಾ ಸಭೆ ನಡೆಸಿದರು,ಜಿಲ್ಲಾ KPCC ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಇವರು ಗ್ರಾಮದ ಹಿತ ದೃಷ್ಟಿಯಿಂದ ನಮ್ಮ ಪಕ್ಷದ ಕಾರ್ಯ ಚಟುವಟಿಕೆಗಳ ಮಧ್ಯ ಗ್ರಾಮದ ವಾಸ್ತವ ಚಿತ್ರಣ ಹೇಗಿದೆ ಇದರ ಪೂರ್ಣ ಮಾಹಿತಿ ಪಡೆದು ಗ್ರಾಮದ ಪ್ರಮುರ ಮೂಲಕ …
Read More »ಅಂಜುಮನ್ ಇಸ್ಮಾಂ ಕಮೀಟಿಯಿಂದ ನೂತನ PSI ಎಮ್,ಜಿ,ಕುಲಕರ್ಣಿ ಯವರಿಗೆ ಸ್ವಾಗತ ಕೋರಿ ಸನ್ಮಾನಿಸಿದ ಅಜ್ಮೀರ ಮುಲ್ಲಾ
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಇಂದು ನೂತನ, PSI ಶ್ರೀ ಎಮ್,ಜಿ ಕುಲಕರ್ಣಿ ಅವರು ಇಂದು ಚಾಜ್೯ ತೆಗೆದುಕೊಂಡರು, ಅಮೀನಗಡ ನಗರದ ಜನತೆಯ ಪರವಾಗಿ ನಗರದ ಅಂಜುಮನ್ ಇಸ್ಮಾಂ ಕಮೀಟಿ ಅಧ್ಯಕ್ಷರಾದ ಅಜ್ಮೀರ ಮುಲ್ಲಾ, ಅವರು ತಮ್ಮ ಸಮಾಜದ ಪರವಾಗಿ ಹಾರ್ದಿಕ ಸ್ವಾಗತ ಕೊರಿ ಸನ್ಮಾನಿಸಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿಂದಿನ ಪಿ,ಎಸ್ ಐ ,ಬಸವರಾಜ ತಿಪಾರೆಡ್ಡಿ ಸಾಹೇಬರು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದು …
Read More »