ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತವರಗೇರಾ ಗ್ರಾಮದಲ್ಲಿ ಕೊರಮ ಸಮಾಜದಿಂದ ಗಣಪತಿ ಪ್ರತಿಷ್ಠಾಪನೆ ದನ ಪ್ರಮುಖ ಬಿದಿಯಲ್ಲಿ ಮೇರವನಿಗೆ ಮಾಡುವ ಮೂಲಕ ಸಂಭ್ರಮದಿಂದ ತರಲಾಯಿತು. ತವರಗೇರಾ ಗ್ರಾಮದ ಶಿವಶರಣ ಶ್ರೀ ನೂಲಿ ಚಂದಯ್ಯನವರ ಗಜಾನನ ಯುವಕ ಮಂಡಳಿಯಿಂದ ಶ್ರೀ ದುರ್ಗಾದೇವಿ ದೇವಸ್ಥಾನದ ಮುಂದೆ ಈ ಗಣಪತಿಯನ್ನು ಕುಡಿಸಲಾಯಿತು. ಬಾಲ ಮುತೈದೇಯರಿಂದ ಆರತಿ ಇಡಿದು ಗಣಪತಿಯನ್ನು ಮೆರವಣಿಗೆ ಮೂಲಕ ಸ್ವಾಗತ ಮಾಡಲಾಯಿತು. ಗಣಪತಿಯನ್ನು ಕುಡಿಸಿದ ನಂತರ ಬಂದ ಎಲ್ಲಾ ಭಕ್ತರಿಗೆ ಮಹಾ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News