ಶ್ರೀ ಶ್ರೀದೇವಿ ಮಲ್ಲಿಕಾರ್ಜುನ ನಿಡಗುಂದಿ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯತ ಚುನಾವಣೆ ಕಣದಲ್ಲಿ ನಾನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ.ನನ್ನ ಪತಿ ಮಲ್ಲಿಕಾರ್ಜುನ ಅವರು ೨೦೦೫ ರಿಂದ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದಿದ್ದಾರೆ,ಬಡ ನೇಕಾರ ಜನಾಗಂಗದಲ್ಲಿ ನಾವು ಈ ಬಡತನದ ಜೊತೆಗೆ ಈ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ನನ್ನ ಮನೆಯವರು ದುಡಿದ್ದಿದ್ದಾರೆ.ಇಂದು ಅಮೀನಗಡ ನಗರದ BJP ಪಕ್ಷದ ನಗರ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News