Breaking News

Tag Archives: is felicitated by the scarce society

ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಬಸವರಾಜ ಭಜಂತ್ರಿ ಅವರಿಗೆ ಕೊರಮ ಸಮಾಜದಿಂದ ಸನ್ಮಾನ

ಅಮೀನಗಡ: ಇತ್ತೀಚೆಗೆ ಕೃಷಿ ಇಲಾಖೆಯಲ್ಲಿ ೧೯೮೫ ರಿಂದ ಸಹಾಯಕ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಕಳೆದ ವಾರ ನಿವೃತ್ತಿ ಹೊಂದಿದ ಬಸವರಾಜ್ ಭಜಂತ್ರಿ ಅವರಿಗೆ ಸೊಳೇಭಾವಿ ಗ್ರಾಮದ ಶ್ರೀ ದುರ್ಗಾದೇವಿ ಕೊರಮ ಸಮಾಜದಿಂದ ಅವರ ಸೇವೆಯನ್ನು ಗುರುತಿಸಿ ನಿನ್ನೆಯ ದಿನ ದುರ್ಗಾದೇವಿ ದೇವಲಯದಲ್ಲಿ ಸರಳ ಸಮಾರಂಭದ ಮೂಲಕ ಗೌರವ ಸನ್ಮಾನ ಮಾಡಲಾಯಿತು. ತಮ್ಮ ಸೇವಾ ಅವಧಿಯಲ್ಲಿ ಸಮಾಜದ ಬಲಾಢ್ಯ ಸಂಘಟನೆ ಹಾಗೂ ಸಮಾದ ಅಧ್ಯಕ್ಷರಾಗಿ ಹಾಗೂ ಗೌರವ ಅಧ್ಯಕ್ಷರಾಗಿ ಸಮಾಜದ …

Read More »