Breaking News

Tag Archives: J

ಹಿಂದೂ ದೇವಸ್ಥಾನಗಳಲ್ಲಿ ಧ್ವನಿವರ್ಧಕ ಅನುಮತಿ ಕಡ್ಡಾಯ, ಕಾನೂನು ಪಾಲನೆ ಅವಶ್ಯಕ – PSI ಎಮ್,ಜೆ,ಕುಲಕರ್ಣಿ

ರಾಜ್ಯದಲ್ಲಿ ಮಂದಿರ,ಮಸೀದಿಗಳ ಮೇಲೆ ಸಾರ್ವಜನಿಕರಿಗೆ ಅಲ್ಲಿನ ಧ್ವನಿವರ್ಧಕಗಳಿಂದ ಬೇಕಾಬಿಟ್ಟಿ ಸೌಂಡ್ ಹಾಕಿ ಕೇಳುವಿದರಿಂದ ,& ಹಜ್ಜ್ ಮಾಡುವುದರಿಂದ ಅಕ್ಕಪಕ್ಕದ ಜನರಿಗೆ ಜನರಿಗೆ ತೊಂದರೆ ಹಾಗೂ ಕಿರಿ ಕಿರಿ ಉಂಟಾಗುತ್ತಿದ್ದು ಇದರಿಂದ ಸಾರ್ವಜನಿಕ ಹಿತಾಸಕ್ತಿ ದೂರಿನ ಮೇರೆಗೆ ನ್ಯಾಯಾಲಯ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ಈಗ ಬ್ರೇಕ್ ಹಾಕಿದೆ ಕಡ್ಡಾಯವಾಗಿ ಇದೆ ಸಮಯದಲ್ಲಿ ಇಂತಿಷ್ಟು ಡೇಸೆಬಲ್ ಸೌಂಡ್ ಬಳಿಸಿ ಬೆಳಗ್ಗೆ ೬ ರಿಂದ ಹಾಗೂ ರಾತ್ರಿ ೧೦ ರ ವರೆಗೂ ಧ್ವನಿವರ್ಧಕ ಬಳಸಬಹುದು, …

Read More »

ಅಮೀನಗಡ ಪೊಲೀಸ್ ಠಾಣೆಯಲ್ಲಿ ಧ್ವಜಾರೋಹಣ ನೇರವೇರಿಸಿದ PSI ಎಮ್,ಜೆ,ಕುಲಕರ್ಣಿ

ಅಮೀನಗಡ: ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ೭೩ ನೇ ಗಣರಾಜೋತ್ಸವವನ್ನು ಆಚರಿಸಲಾಯಿತು, ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಠಾಣಾ ಮುಖ್ಯಾಧಿಕಾರಿ ಶ್ರೀ ಎಮ್ ಜೆ ಕುಲಕರ್ಣಿ ಅವರು ೧೯೫೦ / ಜನೇವರಿ ೨೬ ರಂದು ನಮ್ಮ ಭಾರತದ ಮೊಟ್ಟ ಮೊದಲ ಪ್ರಧಾನಿ ದಿ,ಶ್ರೀ ರಾಜೇಂದ್ರ ಪ್ರಸಾದ ಅವರು ಅಧಿಕಾರ ಸ್ವೀಕರಿಸಿ ಮೊಟ್ಟ ಮೊದಲ ಭಾರಿಗೆ ಈ ದೇಶದ ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ವಹಿಕೊಂಡ ದಿನ. ಈ …

Read More »

ಬೇಕಾಬಿಟ್ಟಿ ಓಡಾಡುವ ವಾಹನಗಳು ಸೀಜ್ ! PSI ಎಮ್,ಜೆ,ಕುಲಕರ್ಣಿ ಖಡಕ್ ವಾರ್ನಿಂಗ್

ಅಮೀನಗಡ: ಬೇಕಾಬಿಟ್ಟಿಯಾಗಿ ಓಡಾಡುವ ವಾಹನ ಸವಾರರಿಗೆ ಇಂದು ಬೆಳಗ್ಗಿನಿಂದ ಹುನಗುಂದ ತಾಲೂಕಿನ ಅಮೀನಗಡ ಪೊಲೀಸ್ ಠಾಣೆಯ ಮುಂದೆ ಅನಾವಶ್ಯಕವಾಗಿ ತಿರುಗಾಡುವ ವಾಹನಗಳ ತಪಾಸಣೆಯನ್ನು ಪಿ,ಎಸ್,ಐ ಶ್ರೀ ಎಮ್ ಜೆ ಕುಲಕರ್ಣಿ ಅವರು ಮಾಡಿದರು, ಬೈಕ್, ಕಾರ್, ಇತರೆ ಗುಡ್ಸ್ ವಾಹನಗಳ ತಪಾಸಣೆ ಮಾಡಿ ಕೆಲವು ವಾಹನಗಳ ಸವಾರರಿಗೆ ದಂಡ ಹಾಗೂ ಬೈಕ್ ಸಿಜ್ ಮಾಡುವ ಮೂಲಕ ಖಡಕ್ ಎಚ್ಚರಿಕೆ ನೀಡಿದರು. ಬೆಳಗ್ಗೆ ೬ ರಿಂದ ೧೦ ಗಂಟೆಯ ವರೆಗೆ ಸಾರ್ವಜನಿಕರು …

Read More »