Breaking News

Tag Archives: Kali Yuga Rama – Shri Ramanagowda

ಕಾಂಗ್ರೇಸ್ ಭದ್ರ ಕೋಟೆಯನ್ನು ಬೇದಿಸಿದ ಕಲಿಯುಗದ ರಾಮ – ಶ್ರೀ ರಾಮನಗೌಡ,ತುರಮರಿ

ಕುಷ್ಟಗಿ :ತಾಲೂಕಿನ ಹುಚನೂರು ಗ್ರಾಮದ ಭಾರತೀಯ ಜನತಾ ಪಕ್ಷದ ಯುವ ನಾಯಕರಾದ ರಾಮನಗೌಡ ಉಫ್೯ ರಮೇಶ ತುರಮರಿ ಅವರು ಸಮಾಜ ಸೇವೆ ಜೊತೆಯಲ್ಲಿ ಪಕ್ಷದ ಬಲಾಢ್ಯ ಸಂಘಟನೆ ಯನ್ನು ,ಗ್ರಾಮದಲ್ಲಿ ಕಟ್ಟಿದ ಯುವ ನಾಯಕ, ಕಳೆದ ಗ್ರಾಮ ಪಂಚಾಯತಿ ೨೦೨೧ನೇ ಸಾಲಿನ ಚುನಾವಣೆಯಲ್ಲಿ ಗ್ರಾಮದ ಕಾಂಗ್ರೆಸ್‌ ಭದ್ರ ಕೋಟಿಯನ್ನು ಬೇದಿಸಿ ಕಮಲ ಅರಳಿಸಿದ ಕಿರ್ತಿ ರಮೇಶ ಅವರಿಗೆ ಸಲ್ಲುತ್ತದೆ. ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇವರ ಧರ್ಮಪತ್ನಿ ಶ್ರೀಮತಿ ಚೈತ್ರಾ …

Read More »