Breaking News

Tag Archives: Mr. Vijayakumara S. Kannur

ದಲಿತರು & ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ನಾನು ಪ್ರಾಮಾಣಿಕ ಸೇವೆ ಮಾಡುತ್ತೇ ನೆ,ಶ್ರೀ ವಿಜಯಕುಮಾರ ಎಸ್ ಕನ್ನೂರು

ಹುನಗುಂದ ತಾಲೂಕಿನ ಅಮೀನಗಡ ನಗರದ ವಾರ್ಡ ನಂ,೧೬ ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದೇನೆ, ಎಲ್ಲಾ ಗೌರವಾನ್ವಿತ ಮತ ಬಾಂಧವರು ತಮ್ಮ ಅಮೂಲ್ಯವಾದ ಮತ ನೀಡಿ ಆರ್ಶಿವದಿಸಲು ವಿನಂತಿ ಸುತ್ತೇನೆ. ತಮ್ಮ ಸಹಕಾರ ಕರುಣೆ ಇರಲಿ ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ವಿಜಯಕು ಮಾರ್ ಎಸ್ ಕನ್ನೂರು …

Read More »